‘ನಮ್ಮ ಬಳಿ ಹೆಚ್ಚು ಹಣವಿಲ್ಲ. ರೈಲು ತಡವಾಗಿ ಬಂದ ಕಾರಣ ಕಾಯ್ದಿರಿಸಿದ ಟಿಕೆಟ್ನ ಮೊತ್ತವನ್ನು ವಾಪಸು ನೀಡುವಂತೆ ರೈಲು ನಿಲ್ದಾಣದ ಅಧಿಕಾರಿಗಳನ್ನು ಕೇಳಿದರು. ಆದರೆ ಪ್ರಾಕೃತಿಕ ಸಮಸ್ಯೆಗಳಿಂದ ಅಡಚಣೆಯಾದರೆ ಹಣ ವಾಪಸ್ ನೀಡಲ್ಲ ಎಂದು ಅಧಿಕಾರಿಗಳು ತಿಳಿಸದ್ದು, ನಾವು ಬಳ್ಳಾರಿಗೆ ವಾಪಸು ಬರುವುದು ಕಷ್ಟಕರವಾಗಿದೆ’ ಎಂದರು.