ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಸಿಎಂ ಮನೆಗೆ ಭೇಟಿ ನೀಡಿದವರೆಲ್ಲಾ ಮಂತ್ರಿಗಾಗಿ ಅಲ್ಲ. ಬಿಜೆಪಿ ಪಕ್ಷದಲ್ಲಿ ಮೂಲ ವಲಸಿಗರು ಅನ್ನೋದು ಏನಿಲ್ಲ. ಬಿಜೆಪಿ ಸೇರಿದ 17 ಶಾಸಕರನ್ನ ಪಕ್ಷ ಗೌರವದಿಂದ ನಡೆಸಿಕೊಳ್ಳುತ್ತಿದೆ. ನಾವೆಲ್ಲಾ ಅಣ್ಣ- ತಮ್ಮಂದಿರು ತರಹ ಇದ್ದೇವೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ’ ಎಂದರು.
ನಾಡಗೀತೆಯೊಂದಿಗೆ ಅಖಿಲ ಭಾರತ ಸಹಕಾರ ಸಪ್ತಾಹ ಆರಂಭ
ಹೊಸಪೇಟೆ: ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ 67ನೇ ಸಹಕಾರ ಸಪ್ತಾಹ ಆರಂಭವಾಗಿದೆ.