ಅದಿರು ಉತ್ಪಾದನೆಗೆ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಲಾಗುವುದು ಎಂದು ಜಿಂದಾಲ್ ಹೇಳಿತ್ತು. ಆ ನಂತರವೂ ಅಂತರ ಕಾಪಾಡಿಕೊಳ್ಳದೇ ಜಿಂದಾಲ್ ಬಸ್ಗಳಲ್ಲಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಸ್ವತಃ ಸಿಬ್ಬಂದಿಯೇ ಭೀತಿ ವ್ಯಕ್ತಪಡಿಸಿದ್ದರೂ ಜಿಂದಾಲ್ನಲ್ಲಿ ಚಟುವಟಿಕೆಗಳು ನಿಂತಿರಲಿಲ್ಲ.