ಕೆ.ಇ.ಚಿದಾನಂದಪ್ಪ ವಿಶೇಷ ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯರಾದ ಚಂದ್ರಕಲಾ, ಬೆಣಕಲ್ ಬಸವರಾಜ, ಗೊಲ್ಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮುಖಂಡರಾದ ವೆಂಕಟೇಶ್ ಯಾದವ, ಆಶಾಲತಾ, ಗೋವಿಂದ ರಾಜುಲು, ಕೃಷ್ಣಮೂರ್ತಿ, ಪಿ.ಗಾದೆಪ್ಪ, ಸೋಮಪ್ಪ, ವೆಂಕಟೇಶಪ್ಪ, ವೈ.ರಂಗಪ್ಪ, ಸೋಮರೆಡ್ಡಿ, ಭಾನುದಾಸ್ ಇದ್ದರು.