ಕಳೆದ ಒಂದು ವಾರಗಳಿಂದ ಮೃತ ವ್ಯಕ್ತಿ ತನಗೆ ಕೊರೊನಾ ಇದೆ ಎಂದು ಭಾವಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ. ಖಿನ್ನತೆಯಲ್ಲಿ ಎಲ್ಲೆಲ್ಲೂ ಸುತ್ತಿದ್ದು, ಮನೆಯಲ್ಲಿಯೂ ಮಕ್ಕಳು, ಮೊಮ್ಮಕ್ಕಳ ಬಳಿ ದೂರದಿಂದ ಮಾತನಾಡುತ್ತಿರುವುದಾಗಿ ತಿಳಿದು ಬಂದಿದೆ.
ಶನಿವಾರ ಬೆಳಗ್ಗೆ ಊರು ತೊರೆದಿದ್ದ ಅವರು ಇಂದು ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.