<p><strong>ಬೆಂಗಳೂರು</strong>: ಬಿಬಿಎಂಪಿ ಕೌನ್ಸಿಲ್ಗೆ 20 ಸದಸ್ಯರನ್ನು ನಗರಾಭಿವೃದ್ಧಿ ಇಲಾಖೆ ನಾಮನಿರ್ದೇಶನ ಮಾಡಿದೆ. ಈ ಕೌನ್ಸಿಲ್ ಅವಧಿ ಮುಗಿಯುವವರೆಗೆ ಅವರು ಸದಸ್ಯರಾಗಿ ಮುಂದುವರಿಯಲಿದ್ದಾರೆ.</p>.<p>ನಾಮನಿರ್ದೇಶಿತ ಸದಸ್ಯರು: ಸಿ.ಜಯಕುಮಾರ್, ಆರ್.ಗೋಪಿನಾಥ್, ಸಿ.ಎಂ.ಮಂಜುನಾಥ, ಸುಧೀರ್, ಸರ್ದಾಲ್ ಮಲ್ ಸುರಾನ, ಪಿ.ಮಂಜುನಾಥ್, ಟಿ.ಎಸ್.ಗಂಗರಾಜು, ಬಿ.ರಮೇಶ್, ಎಚ್.ಕೆ.ಮುತ್ತಪ್ಪ, ವಿ.ವಿನಾಯಕ್, ಬಿ.ಸಿ.ಸುಜಾತಾ ರಾಣಿ, ಕೃಷ್ಣಮೂರ್ತಿ, ಎಂ.ರಾಮಮೂರ್ತಿ, ಉಮಾ ಮಗೇಶ್, ಎಂ.ಶ್ರೀರಾಮ, ಕೆ.ವೆಂಕಟೇಶ್, ಎ.ನಾರಾಯಣಸ್ವಾಮಿ, ಎ.ಎಂ.ಸತ್ಯರಾಜ್, ಕೆ.ಎನ್.ಶ್ರೀಕಂಠಯ್ಯ, ರಮೇಶ್ರಾಜು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಬಿಎಂಪಿ ಕೌನ್ಸಿಲ್ಗೆ 20 ಸದಸ್ಯರನ್ನು ನಗರಾಭಿವೃದ್ಧಿ ಇಲಾಖೆ ನಾಮನಿರ್ದೇಶನ ಮಾಡಿದೆ. ಈ ಕೌನ್ಸಿಲ್ ಅವಧಿ ಮುಗಿಯುವವರೆಗೆ ಅವರು ಸದಸ್ಯರಾಗಿ ಮುಂದುವರಿಯಲಿದ್ದಾರೆ.</p>.<p>ನಾಮನಿರ್ದೇಶಿತ ಸದಸ್ಯರು: ಸಿ.ಜಯಕುಮಾರ್, ಆರ್.ಗೋಪಿನಾಥ್, ಸಿ.ಎಂ.ಮಂಜುನಾಥ, ಸುಧೀರ್, ಸರ್ದಾಲ್ ಮಲ್ ಸುರಾನ, ಪಿ.ಮಂಜುನಾಥ್, ಟಿ.ಎಸ್.ಗಂಗರಾಜು, ಬಿ.ರಮೇಶ್, ಎಚ್.ಕೆ.ಮುತ್ತಪ್ಪ, ವಿ.ವಿನಾಯಕ್, ಬಿ.ಸಿ.ಸುಜಾತಾ ರಾಣಿ, ಕೃಷ್ಣಮೂರ್ತಿ, ಎಂ.ರಾಮಮೂರ್ತಿ, ಉಮಾ ಮಗೇಶ್, ಎಂ.ಶ್ರೀರಾಮ, ಕೆ.ವೆಂಕಟೇಶ್, ಎ.ನಾರಾಯಣಸ್ವಾಮಿ, ಎ.ಎಂ.ಸತ್ಯರಾಜ್, ಕೆ.ಎನ್.ಶ್ರೀಕಂಠಯ್ಯ, ರಮೇಶ್ರಾಜು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>