‘ಟ್ಯಾಂಕರ್ನಲ್ಲಿ ಹಾಲು ತುಂಬಿಕೊಂಡು ಹೊರಟಿದ್ದ ಚಾಲಕ, ರಸ್ತೆ ಬದಿಯಲ್ಲಿ ಟ್ಯಾಂಕರ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದರು. ಅದೇ ಮಾರ್ಗವಾಗಿ ಹೊರಟಿದ್ದ ಶಿವಕುಮಾರ್, ತಮ್ಮ ಬುಲೆಟ್ ಬೈಕ್ನ್ನು ಟ್ಯಾಂಕರ್ಗೆ ಗುದ್ದಿಸಿದ್ದರು ಎಂದು ಗೊತ್ತಾಗಿದೆ. ಅವಘಡದಿಂದ ಬೈಕ್ ಸಂಪೂರ್ಣ ಜಖಂಗೊಂಡಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.