‘ಬ್ರಿಟೀಷರು ದೇಶ ಬಿಟ್ಟು ಹೋದರೆ ಸಾಕು, ಬಂಡವಾಳಶಾಹಿಗಳು ಕಾರ್ಮಿಕರನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ, ಬಂಡವಾಳಶಾಹಿಗಳು ದೇಶದ ಜನ ಒಗ್ಗೂಡಲು ಬಿಡಲೇ ಇಲ್ಲ. ಜಾತಿ, ಧರ್ಮ, ಭಾಷೆ ವಿಷಯದಲ್ಲಿ ಸಂಘರ್ಷ ನಿರಂತರವಾಗಿ ಜೀವಂತ ಇರುವಂತೆ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.