<p><strong>ಮಕ್ಕಳ ವಚನ ಮೇಳ</strong>: ಮಕ್ಕಳಿಂದ ವಚನ ನೃತ್ಯ ಪ್ರದರ್ಶನ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30 </p>.<p><strong>ಉದ್ಯೋಗ ಮೇಳ</strong>: ಅತಿಥಿ: ಶೋಭಾ ಕರಂದ್ಲಾಜೆ, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಎನ್ಜಿಒ ಹಾಲ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10</p>.<p><strong>ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ 50ನೇ ವರ್ಷಾಚರಣೆ:</strong> ಪಬಿತ್ರಾ ಮಾರ್ಗರಿಟಾ, ಕೆ. ವೆಂಕಟೇಶ್, ಡಾ.ಕೆ. ಸುಧಾಕರ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಹಾಲ್, ಬೆಳಿಗ್ಗೆ 10.30</p>.<p><strong>ಎಸ್.ವಿ.ಆರ್ @50–ಸಾಧನೆ, ಸಂಭ್ರಮ, ಚಿತ್ರೋತ್ಸವ:</strong> ಬೆಳಿಗ್ಗೆ 10.30ಕ್ಕೆ ‘ಭೂಮಿ ತಾಯಿಯ ಚೊಚ್ಚಲ ಮಗ’, ಮಧ್ಯಾಹ್ನ 2.30ಕ್ಕೆ ‘ಕುರಿಗಳು ಸಾರ್ ಕುರಿಗಳು’ ಚಲನಚಿತ್ರಗಳ ಪ್ರದರ್ಶನ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ</p>.<p><strong>ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ:</strong> ಎಂ. ವಾಸುದೇವ ರಾವ್, ಪ್ರಶಸ್ತಿ ಸ್ವೀಕರಿಸುವವರು: ಕಾಂಚನ ಈಶ್ವರ ಭಟ್, ಗೀತಾ ರಮಾನಂದ್, ವೀಣೆ ವಾದನ: ಗೀತಾ ರಮಾನಂದ್, ಮೃದಂಗ: ಕಾಂಚನ ಈಶ್ವರ ಭಟ್, ಘಟ: ಶಮಿತ್ ಎಸ್. ಗೌಡ, ಆಯೋಜನೆ: ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4.30 </p>.<p>‘<strong>ಸೌಹಾರ್ದ ದೀಪಾವಳಿ’ ಮೆರವಣಿಗೆ:</strong> ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ, ಸಂಜೆ 4.30</p>.<p><strong>ಚಿತ್ರಾ ನಾಟಕೋತ್ಸವ–2025: ಉದ್ಘಾಟನೆ:</strong> ಬರಗೂರು ರಾಮಚಂದ್ರಪ್ಪ, ಪ್ರಸನ್ನ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಭಾನು ನಾಣಿ ಅಂಗಳ, ಸುಚಿತ್ರಾ, ಬನಶಂಕರಿ ಎರಡನೇ ಹಂತ, ಸಂಜೆ 5.30 </p>.<p><strong>ಭರತನಾಟ್ಯ ರಂಗಪ್ರವೇಶ:</strong> ವಿಧಿ ಕಾಮತ್, ಅತಿಥಿಗಳು: ಅರವಿಂದ್ ಕಾಮತ್, ಜಿ.ಬಿ. ಹರೀಶ್, ವೈ.ಕೆ. ಸಂಧ್ಯಾ ಶರ್ಮಾ, ಮೀನಾಕ್ಷಿ ಕಾಮತ್, ಆಯೋಜನೆ: ನೃತ್ಯ ಸಾಮ್ರಾಟ್ ಆರ್ಟ್ಸ್ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30</p>.<p><strong>ದಿವಾನ್ ಮಿರ್ಜಾ ಇಸ್ಮಾಯಿಲ್ ಜನ್ಮದಿನ:</strong> ಭಾಗವಹಿಸುವವರು: ವಿ. ಅನುರಾಧ, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಬಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6 </p>.<p><strong>ಟಾಕ್: ದಿ ಆರ್ಟ್ ಆಫ್ ಲ್ಯಾಂಗ್ವೇಜ್:</strong> ಭಾಗವಹಿಸುವವರು: ಮಮತಾ ಸಾಗರ್, ಅರುಂಧತಿ ಘೋಷ್, ಅನನ್ಯಾ ಡಿ., ಸ್ಥಳ: ಮ್ಯಾಪ್, ಕಸ್ತೂರಬಾ ರಸ್ತೆ, ಸಂಜೆ 6.30</p>.<p><strong>‘ಮಹಾಭಾರತದ ಉಪಾಖ್ಯಾನಗಳು’</strong> <strong>ಧಾರ್ಮಿಕ ಪ್ರವಚನ:</strong> ಆನಂದತೀರ್ಥಾಚಾರ್ ಮಳಗಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಕ್ಕಳ ವಚನ ಮೇಳ</strong>: ಮಕ್ಕಳಿಂದ ವಚನ ನೃತ್ಯ ಪ್ರದರ್ಶನ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30 </p>.<p><strong>ಉದ್ಯೋಗ ಮೇಳ</strong>: ಅತಿಥಿ: ಶೋಭಾ ಕರಂದ್ಲಾಜೆ, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಎನ್ಜಿಒ ಹಾಲ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10</p>.<p><strong>ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ 50ನೇ ವರ್ಷಾಚರಣೆ:</strong> ಪಬಿತ್ರಾ ಮಾರ್ಗರಿಟಾ, ಕೆ. ವೆಂಕಟೇಶ್, ಡಾ.ಕೆ. ಸುಧಾಕರ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಹಾಲ್, ಬೆಳಿಗ್ಗೆ 10.30</p>.<p><strong>ಎಸ್.ವಿ.ಆರ್ @50–ಸಾಧನೆ, ಸಂಭ್ರಮ, ಚಿತ್ರೋತ್ಸವ:</strong> ಬೆಳಿಗ್ಗೆ 10.30ಕ್ಕೆ ‘ಭೂಮಿ ತಾಯಿಯ ಚೊಚ್ಚಲ ಮಗ’, ಮಧ್ಯಾಹ್ನ 2.30ಕ್ಕೆ ‘ಕುರಿಗಳು ಸಾರ್ ಕುರಿಗಳು’ ಚಲನಚಿತ್ರಗಳ ಪ್ರದರ್ಶನ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ</p>.<p><strong>ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ:</strong> ಎಂ. ವಾಸುದೇವ ರಾವ್, ಪ್ರಶಸ್ತಿ ಸ್ವೀಕರಿಸುವವರು: ಕಾಂಚನ ಈಶ್ವರ ಭಟ್, ಗೀತಾ ರಮಾನಂದ್, ವೀಣೆ ವಾದನ: ಗೀತಾ ರಮಾನಂದ್, ಮೃದಂಗ: ಕಾಂಚನ ಈಶ್ವರ ಭಟ್, ಘಟ: ಶಮಿತ್ ಎಸ್. ಗೌಡ, ಆಯೋಜನೆ: ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4.30 </p>.<p>‘<strong>ಸೌಹಾರ್ದ ದೀಪಾವಳಿ’ ಮೆರವಣಿಗೆ:</strong> ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ, ಸಂಜೆ 4.30</p>.<p><strong>ಚಿತ್ರಾ ನಾಟಕೋತ್ಸವ–2025: ಉದ್ಘಾಟನೆ:</strong> ಬರಗೂರು ರಾಮಚಂದ್ರಪ್ಪ, ಪ್ರಸನ್ನ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಭಾನು ನಾಣಿ ಅಂಗಳ, ಸುಚಿತ್ರಾ, ಬನಶಂಕರಿ ಎರಡನೇ ಹಂತ, ಸಂಜೆ 5.30 </p>.<p><strong>ಭರತನಾಟ್ಯ ರಂಗಪ್ರವೇಶ:</strong> ವಿಧಿ ಕಾಮತ್, ಅತಿಥಿಗಳು: ಅರವಿಂದ್ ಕಾಮತ್, ಜಿ.ಬಿ. ಹರೀಶ್, ವೈ.ಕೆ. ಸಂಧ್ಯಾ ಶರ್ಮಾ, ಮೀನಾಕ್ಷಿ ಕಾಮತ್, ಆಯೋಜನೆ: ನೃತ್ಯ ಸಾಮ್ರಾಟ್ ಆರ್ಟ್ಸ್ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30</p>.<p><strong>ದಿವಾನ್ ಮಿರ್ಜಾ ಇಸ್ಮಾಯಿಲ್ ಜನ್ಮದಿನ:</strong> ಭಾಗವಹಿಸುವವರು: ವಿ. ಅನುರಾಧ, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಬಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6 </p>.<p><strong>ಟಾಕ್: ದಿ ಆರ್ಟ್ ಆಫ್ ಲ್ಯಾಂಗ್ವೇಜ್:</strong> ಭಾಗವಹಿಸುವವರು: ಮಮತಾ ಸಾಗರ್, ಅರುಂಧತಿ ಘೋಷ್, ಅನನ್ಯಾ ಡಿ., ಸ್ಥಳ: ಮ್ಯಾಪ್, ಕಸ್ತೂರಬಾ ರಸ್ತೆ, ಸಂಜೆ 6.30</p>.<p><strong>‘ಮಹಾಭಾರತದ ಉಪಾಖ್ಯಾನಗಳು’</strong> <strong>ಧಾರ್ಮಿಕ ಪ್ರವಚನ:</strong> ಆನಂದತೀರ್ಥಾಚಾರ್ ಮಳಗಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>