5 ಸಾವಿರ ವಿತರಣೆ:ಬಾಂಧವ ಸಂಸ್ಥೆಯು ಜೇಡಿಮಣ್ಣಿನಿಂದ ತಯಾರಿಸಿದ 5,001 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ.ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಆಭಿಯಾನ ಹಮ್ಮಿಕೊಂಡಿದೆ.ಮಕ್ಕಳೇ ಗಣೇಶ ವಿಗ್ರಹಗಳನ್ನು ತಯಾರಿಸಲಿದ್ದಾರೆ. ಆ.31ರಂದುಜಯನಗರ ಕಾಂಪ್ಲೆಕ್ಸ್ ಸಂಕಿರಣದ ಮುಂಭಾಗ ವಿಗ್ರಹ ವಿತರಣೆ ಮಾಡಲಾಗುತ್ತದೆ. ಸಂಪರ್ಕ: 9341389999