ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಸಮಸ್ಯೆ ಸುಳಿಯಲ್ಲಿ ಸೊರಗಿದ ಕೆಂಪೇಗೌಡ ಬಡಾವಣೆ

ನಿವೇಶನ ಖರೀದಿಸಿದ್ದರೂ ಮನೆ ಕಟ್ಟಲು ಆಗುತ್ತಿಲ್ಲ, ಮನೆ ನಿರ್ಮಿಸಿದ್ದರೂ ಅಲ್ಲಿಗೆ ತೆರಳಲು ದಾರಿ ಇಲ್ಲ!
Published : 30 ಜೂನ್ 2023, 0:00 IST
Last Updated : 30 ಜೂನ್ 2023, 0:00 IST
ADVERTISEMENT
ಫಾಲೋ ಮಾಡಿ
Comments
ನ್ಯಾಯಾಲಯದ ತಡೆಯಾಜ್ಞೆ ಫಲಕ ಹಾಕಿರುವುದು.
ನ್ಯಾಯಾಲಯದ ತಡೆಯಾಜ್ಞೆ ಫಲಕ ಹಾಕಿರುವುದು.
ಅರೆಬರೆ ಕಾಮಗಾರಿಯಿಂದ ಚರಂಡಿಯಲ್ಲಿ ನಿಂತಿರುವ ಮಳೆ ನೀರು.
ಅರೆಬರೆ ಕಾಮಗಾರಿಯಿಂದ ಚರಂಡಿಯಲ್ಲಿ ನಿಂತಿರುವ ಮಳೆ ನೀರು.
ಜಿ. ಕುಮಾರ ನಾಯಕ್‌
ಜಿ. ಕುಮಾರ ನಾಯಕ್‌
ಪರಿಹಾರ ರೂಪದಲ್ಲಿ ನಿವೇಶನ ಕೊಟ್ಟಿದ್ದಾರೆ. ಆದರೆ ಬಡಾವಣೆಯನ್ನೇ ಅಭಿವೃದ್ಧಿಪಡಿಸಿಲ್ಲ. ಮಲೆನಾಡಿನಂತಿದ್ದ ಕೃಷಿ ಜಮೀನನ್ನು ಬಿಡಿಎಗೆ ಕೊಟ್ಟು ತಪ್ಪು ಮಾಡಿದ್ದೇವೆ. ಬಿಡಿಎ ಕಚೇರಿಗೆ ಅಲೆದು ಸಾಕಾಗಿದೆ.
–ಸೋಮಶೇಖರ್ ರೈತ ಮುಖಂಡ ಸೂಲಿಕೆರೆ
ಅರ್ಕಾವತಿ ಬಡಾವಣೆಯವರಿಗೆ ಇಲ್ಲಿ ನಿವೇಶನ ಒದಗಿಸಲಾಗುತ್ತಿದೆ. ಆದರೆ ಕೆಂಪೇಗೌಡ ಬಡಾವಣೆಗಾಗಿ ಜಮೀನು ಕಳೆದುಕೊಂಡವರಿಗೇ ಪೂರ್ಣ ಪರಿಹಾರವನ್ನೇ ನೀಡಿಲ್ಲ.
– ಕೆ.ಜಿ.ಚನ್ನಪ್ಪ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT