<p>ಅಪರ್ಣಾ ವಸ್ತಾರೆ ನೆನಪಿನ ಕನ್ನಡ ನುಡಿ ಗಾರುಡಿ ಕಮ್ಮಟಕ್ಕೆ ಚಾಲನೆ: ನಾಗರಾಜ ವಸ್ತಾರೆ, ಸತ್ಯಪ್ರಸಾದ್, ರಾ.ಸು. ವೆಂಕಟೇಶ್, ಉಪಸ್ಥಿತಿ: ಶ್ರೀರಾಮೇಗೌಡ, ಕಮ್ಮಟದ ಸಂಪನ್ಮೂಲ ವ್ಯಕ್ತಿಗಳು: ಸಂಧ್ಯಾ ಭಟ್, ಕೃಷ್ಣಪ್ರಸಾದ್ ಮಾಯಸಂದ್ರ, ಸಾಗರ್ ನೀನಾಸಂ, ಬಿ.ಎಸ್. ವಿದ್ಯಾರಣ್ಯ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10</p><p>ಮೆಂಟಲ್ ಹೆಲ್ತ್ ಸಂತೆ–4.0: ಅತಿಥಿ: ಸುದರ್ಶನ್ ಎಚ್., ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 10</p><p>‘ಭಾರತ–ಮಾಲ್ಟಾ ಸಂಬಂಧಗಳು’ ಉಪನ್ಯಾಸ: ಅತಿಥಿಗಳು: ರೊಬೆನ್ ಗೌಸಿ, ಎಂ.ಎಸ್. ಜಯಕರ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗ, ಸ್ಥಳ: ಪ್ರೊ.ವಿ.ಬಿ. ಕುಟಿನೊ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11.30</p><p> ‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವ: ಕನಕ ಕಾವ್ಯಾಭಿನಯ: ಮಮತಾ ಜಿ. ಸಾಗರ, ಹಾಜೀರ ಖಾನುಂ, ಸಿದ್ಧಾರ್ಥ ಎಂ.ಎಸ್., ಚಾಂದ್ ಪಾಷಾ, ದಾದಾಪೀರ್ ಜೈಮನ್, ಅಧ್ಯಕ್ಷತೆ: ಎಂ.ಎಸ್. ಆಶಾದೇವಿ, ‘ರಾಮಧಾನ್ಯ’ ನಾಟಕ ಪ್ರದರ್ಶನ: ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30</p><p>‘ವಚನ ಚಳವಳಿ ಹಾಗೂ ಅದರ ಉಪ ಉತ್ಪನ್ನಗಳ ಸಾಂಸ್ಕೃತಿಕ ಮಹತ್ವ’ ತಿಂಗಳ ಉಪನ್ಯಾಸ:<br>ಎಸ್.ಜಿ. ಸಿದ್ಧರಾಮಯ್ಯ, ಪ್ರಸ್ತಾವಿಕ ನುಡಿ:ನಾರಾಯಣ ಘಟ್ಟ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ,<br>ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣ, ಕಲಾಗ್ರಾಮ<br>ಮಲ್ಲತ್ತಹಳ್ಳಿ, ಸಂಜೆ 5 </p><p>ಶ್ರೀ ಸರಸ್ವತಿ ವಿದ್ಯಾಮಂದಿರದ (ಎಸ್ಎಸ್ವಿಎಂ) 75 ವರ್ಷಗಳ ಸಂಭ್ರಮಾಚರಣೆ: ಸ್ವರಾಂಜಲಿ ವೀಣಾ ವಾದನ: ಅತಿಥಿಗಳು: ರೇವತಿ ಕಾಮತ್, ಹರೀಶ್ ನಾಗರಾಜು, ಆಯೋಜನೆ ಮತ್ತು ಸ್ಥಳ: ಎಸ್ಎಸ್ವಿಎಂ ಕ್ಯಾಂಪಸ್, ವಿ.ವಿ. ಪುರ, ಸಂಜೆ 5ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಪರ್ಣಾ ವಸ್ತಾರೆ ನೆನಪಿನ ಕನ್ನಡ ನುಡಿ ಗಾರುಡಿ ಕಮ್ಮಟಕ್ಕೆ ಚಾಲನೆ: ನಾಗರಾಜ ವಸ್ತಾರೆ, ಸತ್ಯಪ್ರಸಾದ್, ರಾ.ಸು. ವೆಂಕಟೇಶ್, ಉಪಸ್ಥಿತಿ: ಶ್ರೀರಾಮೇಗೌಡ, ಕಮ್ಮಟದ ಸಂಪನ್ಮೂಲ ವ್ಯಕ್ತಿಗಳು: ಸಂಧ್ಯಾ ಭಟ್, ಕೃಷ್ಣಪ್ರಸಾದ್ ಮಾಯಸಂದ್ರ, ಸಾಗರ್ ನೀನಾಸಂ, ಬಿ.ಎಸ್. ವಿದ್ಯಾರಣ್ಯ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10</p><p>ಮೆಂಟಲ್ ಹೆಲ್ತ್ ಸಂತೆ–4.0: ಅತಿಥಿ: ಸುದರ್ಶನ್ ಎಚ್., ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 10</p><p>‘ಭಾರತ–ಮಾಲ್ಟಾ ಸಂಬಂಧಗಳು’ ಉಪನ್ಯಾಸ: ಅತಿಥಿಗಳು: ರೊಬೆನ್ ಗೌಸಿ, ಎಂ.ಎಸ್. ಜಯಕರ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗ, ಸ್ಥಳ: ಪ್ರೊ.ವಿ.ಬಿ. ಕುಟಿನೊ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11.30</p><p> ‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವ: ಕನಕ ಕಾವ್ಯಾಭಿನಯ: ಮಮತಾ ಜಿ. ಸಾಗರ, ಹಾಜೀರ ಖಾನುಂ, ಸಿದ್ಧಾರ್ಥ ಎಂ.ಎಸ್., ಚಾಂದ್ ಪಾಷಾ, ದಾದಾಪೀರ್ ಜೈಮನ್, ಅಧ್ಯಕ್ಷತೆ: ಎಂ.ಎಸ್. ಆಶಾದೇವಿ, ‘ರಾಮಧಾನ್ಯ’ ನಾಟಕ ಪ್ರದರ್ಶನ: ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30</p><p>‘ವಚನ ಚಳವಳಿ ಹಾಗೂ ಅದರ ಉಪ ಉತ್ಪನ್ನಗಳ ಸಾಂಸ್ಕೃತಿಕ ಮಹತ್ವ’ ತಿಂಗಳ ಉಪನ್ಯಾಸ:<br>ಎಸ್.ಜಿ. ಸಿದ್ಧರಾಮಯ್ಯ, ಪ್ರಸ್ತಾವಿಕ ನುಡಿ:ನಾರಾಯಣ ಘಟ್ಟ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ,<br>ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣ, ಕಲಾಗ್ರಾಮ<br>ಮಲ್ಲತ್ತಹಳ್ಳಿ, ಸಂಜೆ 5 </p><p>ಶ್ರೀ ಸರಸ್ವತಿ ವಿದ್ಯಾಮಂದಿರದ (ಎಸ್ಎಸ್ವಿಎಂ) 75 ವರ್ಷಗಳ ಸಂಭ್ರಮಾಚರಣೆ: ಸ್ವರಾಂಜಲಿ ವೀಣಾ ವಾದನ: ಅತಿಥಿಗಳು: ರೇವತಿ ಕಾಮತ್, ಹರೀಶ್ ನಾಗರಾಜು, ಆಯೋಜನೆ ಮತ್ತು ಸ್ಥಳ: ಎಸ್ಎಸ್ವಿಎಂ ಕ್ಯಾಂಪಸ್, ವಿ.ವಿ. ಪುರ, ಸಂಜೆ 5ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>