‘ಹೇಮಂತ್ಕುಮಾರ್ (34), ಶ್ರೀನಿವಾಸ್ (40), ತೇಜಸ್ (25), ಬಿ.ಸಿ.ಮೋಹನ್ (34) ಹಾಗೂ ಕುಲದೀಪ್ ಸಿಂಗ್ (22) ಬಂಧಿತರು. ಐವರು ಸೇರಿಕೊಂಡು ಸಂಚು ರೂಪಿಸಿ ಅಪಹರಣ ನಾಟಕವಾಡಿದ್ದರು. ನಿರ್ಮಾಪಕಿ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.