‘10ಕೆ ಓಟಕ್ಕೆ ನೋಂದಾಯಿಸುವ ಪ್ರತಿಯೊಬ್ಬರ ಶುಲ್ಕದಲ್ಲಿ ₹ 1 ಸಾವಿರ ಅನ್ನು ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ಗೆ ದಾನವಾಗಿ ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗಾಗಿ ಹಣವನ್ನು ಸಂಗ್ರಹಿಸಲು ಮಾತ್ರವಲ್ಲದೆ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಉಪಕ್ರಮ ನಡೆಯುತ್ತಿದೆ‘ ಎಂದು ಧೀರೇನ್ ರಾಮ್ಕುಮಾರ್ ಹೇಳಿದರು.