ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊಳ್ಳೆಗಿಂತ ಬಿಜೆಪಿಯ ಸುಳ್ಳು ನಿಯಂತ್ರಣವಾಗಬೇಕು: ಸಚಿವ ದಿನೇಶ್‌ ಗುಂಡುರಾವ್‌

Published : 8 ಜುಲೈ 2024, 15:44 IST
Last Updated : 8 ಜುಲೈ 2024, 15:44 IST
ಫಾಲೋ ಮಾಡಿ
Comments
ಈಜಿದರೆ ತಪ್ಪೇನು?
‘ಈಜು ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ನಾನು ಸರ್ಕಾರಿ ಈಜುಕೊಳಕ್ಕೆ ಹೋಗಿ ಈಜಿದರೆ ತಪ್ಪೇನು? ಬಿಜೆಪಿ ಮುಖಂಡರು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ದಿನೇಶ್ ಗುಂಡೂರಾವ್‌ ಸಮರ್ಥಿಸಿಕೊಂಡರು. ‘ಬಿಜೆಪಿಯವರು ಮೋಜು ಮಸ್ತಿ ಮಾಡುತ್ತಾರಲ್ಲ. ನಿನ್ನೆ ನೆಲಮಂಗಲದಲ್ಲಿ ಅಭಿನಂದನಾ ಸಮಾರಂಭದಲ್ಲಿ ಏನೇನೋ ಹಂಚಿದರಲ್ಲ. ಅದೇ ರೀತಿ ಈಜು ಕೂಡ ಅಂತಂದುಕೊಂಡಿರಬೇಕು. ನಾನು ರೆಸಾರ್ಟ್‌ಗೆ ಹೋಗಿದ್ದಲ್ಲ. ಮಂಗಳೂರು ಪ್ರವಾಸದಲ್ಲಿದ್ದ ನಾನು ಬೆಳಿಗ್ಗೆ 6ಕ್ಕೆ ಅಲ್ಲಿನ ಸರ್ಕಾರಿ ಈಜುಕೊಳಕ್ಕೆ ಹೋಗಿದ್ದೆ. ಆನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT