ಲೇಖಕ ಮಲ್ಲಿಕಾರ್ಜುನ ಕಡಕೋಳರಚಿಸಿದ 'ಯಡ್ರಾಮಿ ಸೀಮೆ ಕಥನಗಳು' ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಭಾರತದಲ್ಲಿನ ಜಾಗತೀಕರಣ ಏಕಮುಖ ಚಲನೆ
ಯಾಗಿದೆ. ಸ್ಥಳೀಯತೆಯೇ ನಿಜವಾದ ತಾಯಿ ಬೇರು. ಸ್ಥಳೀಯ ಚರಿತ್ರೆ ಬಹಳ ಮುಖ್ಯ. ಇಂತಹ ಸ್ಥಳೀಯ ಸತ್ಯವನ್ನು ಅನಾವರಣಗೊಳಿಸುವಂತಹ ಕೆಲಸವನ್ನು ಕಡಕೋಳ ಅವರು ಈ ಕೃತಿಯಲ್ಲಿ ಮಾಡಿದ್ದಾರೆ’ ಎಂದರು.