‘ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ವಿತರಿಸಲು 40,193 ಟನ್ ಅಕ್ಕಿ ಮತ್ತು 2,544 ಟನ್ ಕಡಲೆಕಾಳು ಅವಶ್ಯವೆಂದು ಅಂದಾಜಿಸಲಾಗಿದೆ. ಕಡಿಮೆಯಾದರೆ ಇನ್ನಷ್ಟು ಕಳುಹಿಸಿಕೊಡುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ’ ಎಂದು ಗೋಪಾಲಯ್ಯ ಹೇಳಿದರು.