’ಬೆಂಗಳೂರು ವಕೀಲರ ಸಂಘದ ಚುನಾವಣಾ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ ಮತ್ತು ಇದರ ಆರೋಗ್ಯ ಸುಧಾರಿಸಬೇಕಾದ ಅವಶ್ಯಕತೆ' ಎಂದು ಅವರು, ದೇಶದ ಚುನಾವಣಾ ಪದ್ಥತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ, ಶೇಷನ್ ಅವರ ಸುಧಾರಣೆ ಮತ್ತು ಬೆಲ್ಜಿಯಂ ಲೇಖಕರೊಬ್ಬರ ‘ಎಗೆನೆಸ್ಟ್ ದಿ ಎಲೆಕ್ಷನ್’ ಪುಸ್ತಕದ ಸಂಗತಿಗಳನ್ನು ಉದಾಹರಿಸಿದರು.