ಯಲಹಂಕ ಚಿಕ್ಕ ಬೊಮ್ಮಸಂದ್ರದ ನಿವಾಸಿ ಅಶ್ವಥ್ ನಾರಾಯಣ್ ರಾವ್, ತನ್ನ ಮನೆಯಲ್ಲಿ ಡೇ ಕೇರ್ ನಡೆಸುತ್ತಿದ್ದ. ಹಲವು ಪೋಷಕರು, ಈತನ ಬಳಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದರು. ಕೆಲ ಮಕ್ಕಳು, ಶಾಲೆ ಮುಗಿಸಿ ಡೇ ಕೇರ್ಗೆ ಹೋಗುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಪೋಷಕರು, ಮಕ್ಕಳನ್ನು ತಮ್ಮ ಜೊತೆ ಕರೆದೊಯ್ಯುತ್ತಿದ್ದರು.