ಕೆ. ಮರುಳಸಿದ್ದಪ್ಪ, ಡಾ.ವಿಜಯಾ, ವಸುಂಧರಾ ಭೂಪತಿ, ಎಸ್.ಜಿ. ವಾಸುದೇವ್, ಪುರುಷೋತ್ತಮ ಬಿಳಿಮಲೆ, ಅರುಂಧತಿ ನಾಗ್, ನಾಗೇಶ ಹೆಗಡೆ, ಪಿಚ್ಚಳ್ಳಿ ಶ್ರೀನಿವಾಸ್, ಜೆ. ಲೋಕೇಶ್, ಕೆ. ನೀಲಾ, ವಿಮಲಾ ಕೆ.ಎಸ್., ಕೆ. ಷರೀಫಾ, ಮಾವಳ್ಳಿ ಶಂಕರ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದು, ರೈತರಿಗೆ ಮಾರಕವಾಗುವ ಕಾಯ್ದೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.