ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ2021ರ ವೇಳೆಗೆ ಸೌರಚಾವಣಿ ಗಳಿಂದ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿ ನಿಗದಿ ಪಡಿಸಿದೆ.ಆದರೆ, 2019ರ ಜುಲೈ ವೇಳೆಗೆ 205 ಮೆಗಾವಾಟ್ ಮಾತ್ರ ಉತ್ಪಾದನೆಯಾಗಿದೆ. ಈಗವಾಣಿಜ್ಯ ಉದ್ದೇಶಕ್ಕೆ ಸೌರವಿದ್ಯುತ್ ಘಟಕಗಳ ಮೇಲೆ ಬಂಡವಾಳ ಹೂಡುವ ಅವಕಾಶ ವನ್ನುಕೆಇಆರ್ಸಿ ತೆಗೆದು ಹಾಕಿದೆ. ಇದರಿಂದ 300 ಕಂಪನಿಗಳ ಭವಿಷ್ಯ ಅತಂತ್ರವಾಗಿದೆ ಎಂದರು.