‘ಆತನಿಗೆ ಕರೆ ಮಾಡಿ ಉದ್ಯಮಿ ಮಾತನಾಡಿದ್ದರು. ‘ಉದ್ಯಮ ಆರಂಭಕ್ಕೆ ಕೆಲ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಹಣ ಖರ್ಚಾಗುತ್ತದೆ’ ಎಂದು ಆರೋಪಿ ಹೇಳಿದ್ದ. ಮಹಿಳೆ ಹಾಗೂ ಕುಮಾರ್ ತಾಪ ಕೃಷ್ಣನ ಮಾತು ನಂಬಿದ್ದ ಉದ್ಯಮಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಹಾಕಿದ್ದರು. ಹಣ ಪಡೆದ ಬಳಿಕ ಆರೋಪಿಗಳು, ಯಾವುದೇ ಉದ್ಯಮ ಸ್ಥಾಪಿಸದೇ ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.