‘ಇಂತಹ ದೇಶದ್ರೋಹಿಗಳನ್ನು ಈ ಹಂತದಲ್ಲೇ ನಿಯಂತ್ರಣಕ್ಕೆ ತರಬೇಕಿರುವುದು ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ, ರಾಜ್ಯದಲ್ಲಿ ಅಶಾಂತಿ, ಗಲಭೆಗಳನ್ನು ಸೃಷ್ಟಿಸುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ, ಈ ಕೃತ್ಯ ಎಸಗಿರುವವರನ್ನುಯಾವುದೇ ಒತ್ತಡಕ್ಕೆ ಮಣಿಯದೆ, ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.