ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ವಿವಾಹ ಆಹ್ವಾನ ಪತ್ರಿಕೆ (1902), ಮೈಸೂರು ಬ್ಯಾಂಕ್ ಸ್ಥಾಪನೆ ಆದೇಶ (1913), ಕೆ.ಸಿ. ರೆಡ್ಡಿ ಸಚಿವ ಸಂಪುಟ, ಕೆಂಗಲ್ ಹನುಮಂತಯ್ಯ ಮತ್ತು ಅವರ ಸಂಪುಟ ಸದಸ್ಯರು, ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ
ಗಾಂಧಿ ಪಾಲ್ಗೊಳ್ಳುವಿಕೆ ಸೇರಿ ಹತ್ತಾರು ಅಮೂಲ್ಯ ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ.