ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಜಾವಾಣಿ’ ಡೆಪ್ಯೂಟಿ ಎಡಿಟರ್‌ ಎಂ.ನಾಗರಾಜಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ

Published : 22 ಜೂನ್ 2024, 16:01 IST
Last Updated : 22 ಜೂನ್ 2024, 16:01 IST
ಫಾಲೋ ಮಾಡಿ
Comments
ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯನ್ನು ‘ಪ್ರಜಾವಾಣಿ’ ಡೆಪ್ಯೂಟಿ ಎಡಿಟರ್‌ ಎಂ. ನಾಗರಾಜ ಅವರಿಗೆ ಪ್ರಾಧ್ಯಾಪಕ ಕೆ.ವಿ. ನಾಗರಾಜ್‌ ಪ್ರದಾನ ಮಾಡಿದರು. ಪತ್ರಕರ್ತ ಬಿ.ಎಸ್. ಅರುಣ್, ಗಾಂಧಿಭವನ ಅಧ್ಯಕ್ಷ ವೂಡೇ ಪಿ. ಕೃಷ್ಣ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ನ ಎಚ್‌.ಆರ್‌. ಶ್ರೀಶ, ನಾಗರಾಜ ಅವರ ಪತ್ನಿ ಯಶೋದಾ ಹಾಜರಿದ್ದರು –ಪ್ರಜಾವಾಣಿ ಚಿತ್ರ
ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯನ್ನು ‘ಪ್ರಜಾವಾಣಿ’ ಡೆಪ್ಯೂಟಿ ಎಡಿಟರ್‌ ಎಂ. ನಾಗರಾಜ ಅವರಿಗೆ ಪ್ರಾಧ್ಯಾಪಕ ಕೆ.ವಿ. ನಾಗರಾಜ್‌ ಪ್ರದಾನ ಮಾಡಿದರು. ಪತ್ರಕರ್ತ ಬಿ.ಎಸ್. ಅರುಣ್, ಗಾಂಧಿಭವನ ಅಧ್ಯಕ್ಷ ವೂಡೇ ಪಿ. ಕೃಷ್ಣ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ನ ಎಚ್‌.ಆರ್‌. ಶ್ರೀಶ, ನಾಗರಾಜ ಅವರ ಪತ್ನಿ ಯಶೋದಾ ಹಾಜರಿದ್ದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT