<p><strong>ಬೆಂಗಳೂರು: </strong>ದಸರಾ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಕೆಎಸ್ಆರ್ಟಿಸಿ ಆಯೋಜಿಸಿದ್ದ ‘ನಮ್ಮೊಡನೆ ನಿಮ್ಮ ಪ್ರವಾಸ’ ಪ್ರಯಾಣದ ವಿಡಿಯೊ ಹಂಚಿಕೊಳ್ಳುವ ಸ್ಪರ್ಧೆಯಲ್ಲಿ ಐವರು ವಿಜೇತರಾಗಿದ್ದಾರೆ.</p>.<p>ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಜಿ. ಇಂದಿರಾ ಪ್ರಥಮ ಬಹುಮಾನ(ಬಹುಮಾನ ಮೊತ್ತ ₹5 ಸಾವಿರ), ಮಾನಸರಾವ್ ದ್ವಿತೀಯ(₹3 ಸಾವಿರ), ತನುಜ ಎಸ್.ಪೂಜಾರಿ ಅವರಿಗೆ ತೃತೀಯ ಬಹುಮಾನ(₹2 ಸಾವಿರ), ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ರಶ್ಮಿಶೆಟ್ಟಿ ಅವರಿಗೆ ಪ್ರಥಮ(₹5 ಸಾವಿರ), ಕುಡ್ಲ ಡಿ.ರಾಜ್ ವಿಲಾಗ್ಸ್ ದ್ವಿತೀಯ(₹3 ಸಾವಿರ) ಬಹುಮಾನ ಲಭಿಸಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದಸರಾ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಕೆಎಸ್ಆರ್ಟಿಸಿ ಆಯೋಜಿಸಿದ್ದ ‘ನಮ್ಮೊಡನೆ ನಿಮ್ಮ ಪ್ರವಾಸ’ ಪ್ರಯಾಣದ ವಿಡಿಯೊ ಹಂಚಿಕೊಳ್ಳುವ ಸ್ಪರ್ಧೆಯಲ್ಲಿ ಐವರು ವಿಜೇತರಾಗಿದ್ದಾರೆ.</p>.<p>ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಜಿ. ಇಂದಿರಾ ಪ್ರಥಮ ಬಹುಮಾನ(ಬಹುಮಾನ ಮೊತ್ತ ₹5 ಸಾವಿರ), ಮಾನಸರಾವ್ ದ್ವಿತೀಯ(₹3 ಸಾವಿರ), ತನುಜ ಎಸ್.ಪೂಜಾರಿ ಅವರಿಗೆ ತೃತೀಯ ಬಹುಮಾನ(₹2 ಸಾವಿರ), ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ರಶ್ಮಿಶೆಟ್ಟಿ ಅವರಿಗೆ ಪ್ರಥಮ(₹5 ಸಾವಿರ), ಕುಡ್ಲ ಡಿ.ರಾಜ್ ವಿಲಾಗ್ಸ್ ದ್ವಿತೀಯ(₹3 ಸಾವಿರ) ಬಹುಮಾನ ಲಭಿಸಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>