<p>ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ ಪ್ರಯುಕ್ತ ಜಾಗೃತ ನಡಿಗೆಗೆ ಚಾಲನೆ: ಕುಸುಮಾ ಹನುಮಂತರಾಯಪ್ಪ, ಅಧ್ಯಕ್ಷತೆ: ಡಿ. ಹೇಮಲತಾ ಇಂದ್ರೇಶ್, ಅತಿಥಿಗಳು: ಡಾ. ನಾಗಲಕ್ಷ್ಮಿ ಚೌಧರಿ, ಹನುಮಂತರಾಯಪ್ಪ, ಆಯೋಜನೆ: ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್, ಸ್ಥಳ: ಕೆಂಗುಂಟೆ ಆಟದ ಮೈದಾನ, ಬೆಳಿಗ್ಗೆ 7</p>.<p>‘ಕನ್ನಡ ಕಾಯಕ ಶ್ರೀ’ ಪ್ರಶಸ್ತಿ ಪ್ರದಾನ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಅಧ್ಯಕ್ಷತೆ: ವಿ. ಶ್ರೀಕೃಷ್ಣಪ್ರಸಾದ್, ಉಪಸ್ಥಿತಿ: ಟಿ.ಎನ್. ನರಸಿಂಹಮೂರ್ತಿ, ಪ್ರಶಸ್ತಿ ಸ್ವೀಕರಿಸುವವರು: ಬಿ.ಆರ್. ಲಕ್ಷ್ಮಣರಾವ್, ಆಯೋಜನೆ: ವಿಮಾನ ಕನ್ನಡ ಸಂಘ, ಸ್ಥಳ: ಡಾ.ವಿ.ಎಂ. ಘಾಟ್ಗೆ ಸಭಾಂಗಣ, ಎಚ್ಎಎಲ್ ಮಧ್ಯ ಬಡಾವಣೆ, ಬೆಳಿಗ್ಗೆ 8ರಿಂದ </p>.<p>ಆರ್ಗ್ಯಾನಿಕ್ ಸಂತೆ, ವಿಶ್ವ ಸಂಗೀತ ದಿನಾಚರಣೆ: ಅತಿಥಿ: ಕಾಳಿದಾಸ್ ರಾಜ್ ಎಂ., ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 9</p>.<p>‘ಭದ್ರಾಚಲ ರಾಮದಾಸು ನೃತ್ಯ ಪ್ರದರ್ಶನ: ಅತಿಥಿಗಳು: ಎಸ್. ಸಡಗೋಪನ್, ರಾಧಾಕೃಷ್ಣ, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 9.30</p>.<p>ಹೊಯ್ಸಳ ಬಾಂಧವರ ಸಮ್ಮಿಲನ ಕಾರ್ಯಕ್ರಮ: ಅತಿಥಿಗಳು: ಎಸ್.ವಿ. ರಂಗನಾಥ್, ಡಿ.ವಿ. ಗುರುಪ್ರಸಾದ್, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಹೊಯ್ಸಳ ಕರ್ನಾಟಕ ಸಂಘ, ಸ್ಥಳ: ಚಾಮರಾಜು ಕಲ್ಯಾಣ ಮಂದಿರ, ಮೂರನೇ ಬ್ಲಾಕ್, ಜಯನಗರ, ಬೆಳಿಗ್ಗೆ 10</p>.<p>ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ಆರ್.ಎಸ್. ಜೈಶಂಕರ್, ಪಿ.ಸಿ. ಮಹೇಶ್, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರ ನಗರ, ಬೆಳಿಗ್ಗೆ 10</p>.<p>ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸೌಖ್ಯ ವೇಮರಾಜು, ಉಪಸ್ಥಿತಿ: ನಾಗರಾಜ ಉಪಾಧ್ಯಾಯ, ಲೀಲಾವತಿ ಉಪಾಧ್ಯಾಯ, ಕಾಮಾಕ್ಷಿ, ರೂಪಾ ಶ್ರೀಧರ್, ಆಯೋಜನೆ: ನಟರಾಜರಂಗಮ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10 </p>.<p>‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ: ಮಲ್ಲಿಕಾ ಘಂಟಿ, ಪ್ರಶಸ್ತಿ ಸ್ವೀಕರಿಸುವವರು: ಶಿವಗಂಗಾ ರುಮ್ಮ, ಕವಿತಾ ರೈ, ನಂದಿನಿ ಜಯರಾಮ್, ಪ್ರಾಸ್ತಾವಿಕ ನುಡಿ: ಎಚ್.ಎಲ್. ಪುಷ್ಪ, ಉಪಸ್ಥಿತಿ: ಗಂಗಮ್ಮ ಬಳಿಗಾರ್, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30</p>.<p>‘ಒಪೇರಾ’ ಸಾಹಿತ್ಯ, ರಂಗಭೂಮಿ, ಸಂಗೀತದ ಮಿಲನೋತ್ಸವ: ಭಾಗವಹಿಸುವವರು: ಇಂದ್ರಕುಮಾರ್ ಎಚ್.ಬಿ., ಎಂ.ಎಸ್. ವಿದ್ಯಾ, ಲಲಿತಾ ಸಿದ್ಧಬಸವಯ್ಯ, ಗೀತಗಾಯನ: ಪ್ರವೀಣ್ ಡಿ. ರಾವ್ ಮತ್ತು ತಂಡ, ಆಯೋಜನೆ: ತಾರಅರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30</p>.<p>ಟಿ.ಪಿ. ಕೈಲಾಸಂ ನೆನಪಿನ ಪ್ರಯುಕ್ತ ಗೀತಗಾಯನ, ಕವಿಗೋಷ್ಠಿ, ಏಕಪಾತ್ರಾಭಿನಯ, ರಸಪ್ರಶ್ನೆ: ಅಧ್ಯಕ್ಷತೆ: ಪಾರ್ಶ್ವನಾಥ್, ಅತಿಥಿಗಳು: ಅಂಕಲ್ ಶ್ಯಾಂ, ಸುಮಲತಾ ಎಚ್.ಎನ್., ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p>.<p>ಟಿ. ನಾರಾಯಣ ಅವರು ರಚಿಸಿರುವ ‘ಪ್ರಾಚೀನ ಕರ್ನಾಟಕ ಕಲಾಕೃತಿಗಳ’ ಪ್ರದರ್ಶನ: ಅತಿಥಿಗಳು: ರಾಮಕೃಷ್ಣಪ್ಪ ಎ., ಶಶಿಧರ್ ಎಸ್.ಎನ್., ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ </p>.<p>‘ಸುಗ್ಗಿ–2025, ಶತಮಾನೋತ್ಸವ ವಿದ್ಯಾರ್ಥಿವೇತನ ವಿತರಣೆ ಸಮಾರಂಭ: ಸಾನ್ನಿಧ್ಯ: ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಎಲ್. ರೇವಣಸಿದ್ಧಯ್ಯ, ಟಿ.ಎಸ್. ಚಂದ್ರಶೇಖರಯ್ಯ, ಆಯೋಜನೆ: ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ, ಸ್ಥಳ: ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಚಂದ್ರಲೇಔಟ್, ಬೆಳಿಗ್ಗೆ 10.30</p>.<p>ಕೇಶವರೆಡ್ಡಿ ಹಂದ್ರಾಳ ಅವರ ‘ಆಸ್ಕರ್ ವೈಲ್ಡನ ನೈಟಿಂಗೇಲ್ಸ್’, ‘ವರ್ಣಭೇದ’, ಗುರುರಾಜ ಕೊಡ್ಕಣಿ ಅವರ ‘ಶ್–ಇಲ್ಯಾರೋ ಇದ್ದಾರೆ’, ‘ಪ್ಯಾರಾನಾರ್ಮಲ್’, ಬಿ. ಜನಾರ್ದನ ಭಟ್ ‘ಮನೆಯೊಳಗೆ ಮನೆಯೊಡೆಯ’ ಪುಸ್ತಕಗಳ ಬಿಡುಗಡೆ: ಎಂ. ಕೃಷ್ಣಪ್ಪ, ಅತಿಥಿಗಳು: ರಶ್ಮಿ ಎಸ್., ಶ್ರೀನಿವಾಸಪ್ರಭು, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30</p>.<p>‘ವೀರಶೈವ ಸಿದ್ಧಾಂತದಲ್ಲಿ ಗೋತ್ರ ಪುರುಷರ ಕಲ್ಪನೆ’ ಉಪನ್ಯಾಸ: ಎಂ.ಜಿ. ನಾಗರಾಜ್, ಅಧ್ಯಕ್ಷತೆ: ವಿ. ಅನುರಾಧ, ಉಪಸ್ಥಿತಿ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11</p>.<p>ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀಪುರುಷ’ ಪ್ರಶಸ್ತಿ ಪ್ರದಾನ, ‘ಎಚ್.ಡಿ. ದೇವೇಗೌಡ ಅವರ ಬದುಕು ಮತ್ತು ಸಾಧನೆ’ ಪುಸ್ತಕ ಬಿಡುಗಡೆ, ‘93 ವಿವಿಧ ಸಾಧಕರಿಗೆ ಎಚ್.ಡಿ. ದೇವೇಗೌಡ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸನ್ಮಾನಿತರು: ಎಚ್.ಡಿ. ದೇವೇಗೌಡ, ಅಭಿನಂದನಾ ನುಡಿ: ಸುಗತ ಶ್ರೀನಿವಾಸರಾಜು, ಸಾಧಕರಿಗೆ ಪ್ರಶಸ್ತಿ ಪ್ರದಾನ: ಎಚ್.ಡಿ. ದೇವೇಗೌಡ, ಅಧ್ಯಕ್ಷತೆ: ಎಂ.ಎನ್. ವೆಂಕಟಾಚಲಯ್ಯ, ಆಯೋಜನೆ: ಶ್ರೀ ಎಚ್.ಡಿ. ದೇವೇಗೌಡ ಅಭಿನಂದನಾ ಸಮಿತಿ, ಸ್ಥಳ: ಡಾ. ಬಾಬು ಜಗಜೀವನ್ರಾಮ್ ಭವನ, ಹೊರವರ್ತುಲ ರಸ್ತೆ, ಸುಮ್ಮನಹಳ್ಳಿ ಜಂಕ್ಷನ್ ಹತ್ತಿರ, ಮಧ್ಯಾಹ್ನ 2ರಿಂದ </p>.<p>‘ಪಂಜೆ ಮಂಗೇಶರಾಯ ಸಾಹಿತ್ಯ’ ವಿಶೇಷ ಉಪನ್ಯಾಸ: ಎಸ್.ಪಿ. ಮಹಾಲಿಂಗೇಶ್ವರ ಭಟ್, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಬಿಡಿಎ ಕಾಂಪ್ಲೆಕ್ಸ್, ಆರ್.ಟಿ. ನಗರ, ಸಂಜೆ 4</p>.<p>‘ಬಾಯ್ಬಡ್ಕಿ’ ನಾಟಕ ಪ್ರದರ್ಶನ: ನಿರ್ದೇಶನ: ಭೀಷ್ಮ ರಾಮಯ್ಯ, ‘ಮಿಸ್ಟರ್ ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4ರಿಂದ </p>.<p>‘ಜೀವನ್ಮುಖಿ’ ಪ್ರಶಸ್ತಿ ಪ್ರದಾನ: ಗೊ.ರು. ಚನ್ನಬಸಪ್ಪ, ವಿಶೇಷ ಸಂಚಿಕೆ ಬಿಡುಗಡೆ: ಎಂ.ಎನ್. ಅನುಚೇತ್, ಪ್ರಶಸ್ತಿ ಸ್ವೀಕರಿಸುವವರು: ಶಿವರಾಜ ವಿ. ಪಾಟೀಲ, ಎಂ.ವಿ. ವೆಂಕಟೇಶ್, ಎಚ್.ಕೆ. ರಾಮು, ಎನ್. ರಾಜೇಂದ್ರ, ಅಧ್ಯಕ್ಷತೆ: ಟಿ. ತಿಮ್ಮೇಗೌಡ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30</p>.<p>ಯುವ ಸಂಗೀತೋತ್ಸವ: ಕೊಳಲು: ಕೆ.ಪಿ. ಪ್ರಣವ್, ಪಿಟೀಲು: ಗೋವಿಂದ ಮಾಧವ್, ಮೃದಂಗ: ನಂದನ್ ಕಶ್ಯಪ್, ಘಟ: ಶಮಿತ್ ಎಸ್. ಗೌಡ, ಗಾಯನ: ವೇದಾಂತ ಪದ್ಮರಾಮನ್, ಪಿಟೀಲು: ನಿಶಾಂತ್ ಟಿ. ರಾವ್, ಮೃದಂಗ: ಬಿ.ಎಸ್. ಸಮರ್ಥ, ಖಂಜೀರಾ: ಅರ್ನವ್ ಜಗದೀಶ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30ರಿಂದ </p>.<p>ನೃತ್ಯಾಂಗನ: ಅತಿಥಿ: ಜಯಪ್ರದಾ, ಉಪಸ್ಥಿತಿ: ಹೀನಾ ಜೈನ್, ಆಯೋಜನೆ: ನೃತ್ಯಗಂಗಾ ಡಾನ್ಸ್ ಫೆಸ್ಟಿವೆಲ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 5.30 </p>.<p>‘ಎಚ್ಎಸ್ವಿ ಅಮರ’ ಮಾತು, ಹಾಡು, ನೆನಪು: ಸಂಗೀತ: ರಮ್ಯಾ ವಸಿಷ್ಠ ಮತ್ತು ತಂಡ, ಭಾಗವಹಿಸುವವರು: ಬಿ.ಆರ್. ಲಕ್ಷ್ಮಣರಾವ್, ಎಚ್.ಎನ್. ನರಹರಿರಾವ್, ಟಿ.ಎಸ್. ನಾಗಾಭರಣ, ಲಹರಿ ವೇಲು, ಜೋಗಿ, ರವಿ ಹೆಗಡೆ, ಸಭಾಪತಿ ಆನಂದ್, ಆಯೋಜನೆ ಮತ್ತು ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ ಎರಡನೇ ಹಂತ, ಸಂಜೆ 6 </p>.<p>‘ಪೂತನಿ’ ಏಕವ್ಯಕ್ತಿ ಪ್ರದರ್ಶನ: ನಿರ್ದೇಶನ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಅಭಿನಯ: ನಿರ್ಮಲಾ ನಾದನ್, ಭಾಗವತ: ಅರಳಗುಪ್ಪೆ ಪುಟ್ಟಸ್ವಾಮಿ, ಆಯೋಜನೆ: ರಂಗಮಂಡಲ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30</p>.<p>‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<p class="Subhead">***</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ ಪ್ರಯುಕ್ತ ಜಾಗೃತ ನಡಿಗೆಗೆ ಚಾಲನೆ: ಕುಸುಮಾ ಹನುಮಂತರಾಯಪ್ಪ, ಅಧ್ಯಕ್ಷತೆ: ಡಿ. ಹೇಮಲತಾ ಇಂದ್ರೇಶ್, ಅತಿಥಿಗಳು: ಡಾ. ನಾಗಲಕ್ಷ್ಮಿ ಚೌಧರಿ, ಹನುಮಂತರಾಯಪ್ಪ, ಆಯೋಜನೆ: ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್, ಸ್ಥಳ: ಕೆಂಗುಂಟೆ ಆಟದ ಮೈದಾನ, ಬೆಳಿಗ್ಗೆ 7</p>.<p>‘ಕನ್ನಡ ಕಾಯಕ ಶ್ರೀ’ ಪ್ರಶಸ್ತಿ ಪ್ರದಾನ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಅಧ್ಯಕ್ಷತೆ: ವಿ. ಶ್ರೀಕೃಷ್ಣಪ್ರಸಾದ್, ಉಪಸ್ಥಿತಿ: ಟಿ.ಎನ್. ನರಸಿಂಹಮೂರ್ತಿ, ಪ್ರಶಸ್ತಿ ಸ್ವೀಕರಿಸುವವರು: ಬಿ.ಆರ್. ಲಕ್ಷ್ಮಣರಾವ್, ಆಯೋಜನೆ: ವಿಮಾನ ಕನ್ನಡ ಸಂಘ, ಸ್ಥಳ: ಡಾ.ವಿ.ಎಂ. ಘಾಟ್ಗೆ ಸಭಾಂಗಣ, ಎಚ್ಎಎಲ್ ಮಧ್ಯ ಬಡಾವಣೆ, ಬೆಳಿಗ್ಗೆ 8ರಿಂದ </p>.<p>ಆರ್ಗ್ಯಾನಿಕ್ ಸಂತೆ, ವಿಶ್ವ ಸಂಗೀತ ದಿನಾಚರಣೆ: ಅತಿಥಿ: ಕಾಳಿದಾಸ್ ರಾಜ್ ಎಂ., ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 9</p>.<p>‘ಭದ್ರಾಚಲ ರಾಮದಾಸು ನೃತ್ಯ ಪ್ರದರ್ಶನ: ಅತಿಥಿಗಳು: ಎಸ್. ಸಡಗೋಪನ್, ರಾಧಾಕೃಷ್ಣ, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 9.30</p>.<p>ಹೊಯ್ಸಳ ಬಾಂಧವರ ಸಮ್ಮಿಲನ ಕಾರ್ಯಕ್ರಮ: ಅತಿಥಿಗಳು: ಎಸ್.ವಿ. ರಂಗನಾಥ್, ಡಿ.ವಿ. ಗುರುಪ್ರಸಾದ್, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಹೊಯ್ಸಳ ಕರ್ನಾಟಕ ಸಂಘ, ಸ್ಥಳ: ಚಾಮರಾಜು ಕಲ್ಯಾಣ ಮಂದಿರ, ಮೂರನೇ ಬ್ಲಾಕ್, ಜಯನಗರ, ಬೆಳಿಗ್ಗೆ 10</p>.<p>ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ಆರ್.ಎಸ್. ಜೈಶಂಕರ್, ಪಿ.ಸಿ. ಮಹೇಶ್, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರ ನಗರ, ಬೆಳಿಗ್ಗೆ 10</p>.<p>ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸೌಖ್ಯ ವೇಮರಾಜು, ಉಪಸ್ಥಿತಿ: ನಾಗರಾಜ ಉಪಾಧ್ಯಾಯ, ಲೀಲಾವತಿ ಉಪಾಧ್ಯಾಯ, ಕಾಮಾಕ್ಷಿ, ರೂಪಾ ಶ್ರೀಧರ್, ಆಯೋಜನೆ: ನಟರಾಜರಂಗಮ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10 </p>.<p>‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ: ಮಲ್ಲಿಕಾ ಘಂಟಿ, ಪ್ರಶಸ್ತಿ ಸ್ವೀಕರಿಸುವವರು: ಶಿವಗಂಗಾ ರುಮ್ಮ, ಕವಿತಾ ರೈ, ನಂದಿನಿ ಜಯರಾಮ್, ಪ್ರಾಸ್ತಾವಿಕ ನುಡಿ: ಎಚ್.ಎಲ್. ಪುಷ್ಪ, ಉಪಸ್ಥಿತಿ: ಗಂಗಮ್ಮ ಬಳಿಗಾರ್, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30</p>.<p>‘ಒಪೇರಾ’ ಸಾಹಿತ್ಯ, ರಂಗಭೂಮಿ, ಸಂಗೀತದ ಮಿಲನೋತ್ಸವ: ಭಾಗವಹಿಸುವವರು: ಇಂದ್ರಕುಮಾರ್ ಎಚ್.ಬಿ., ಎಂ.ಎಸ್. ವಿದ್ಯಾ, ಲಲಿತಾ ಸಿದ್ಧಬಸವಯ್ಯ, ಗೀತಗಾಯನ: ಪ್ರವೀಣ್ ಡಿ. ರಾವ್ ಮತ್ತು ತಂಡ, ಆಯೋಜನೆ: ತಾರಅರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30</p>.<p>ಟಿ.ಪಿ. ಕೈಲಾಸಂ ನೆನಪಿನ ಪ್ರಯುಕ್ತ ಗೀತಗಾಯನ, ಕವಿಗೋಷ್ಠಿ, ಏಕಪಾತ್ರಾಭಿನಯ, ರಸಪ್ರಶ್ನೆ: ಅಧ್ಯಕ್ಷತೆ: ಪಾರ್ಶ್ವನಾಥ್, ಅತಿಥಿಗಳು: ಅಂಕಲ್ ಶ್ಯಾಂ, ಸುಮಲತಾ ಎಚ್.ಎನ್., ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p>.<p>ಟಿ. ನಾರಾಯಣ ಅವರು ರಚಿಸಿರುವ ‘ಪ್ರಾಚೀನ ಕರ್ನಾಟಕ ಕಲಾಕೃತಿಗಳ’ ಪ್ರದರ್ಶನ: ಅತಿಥಿಗಳು: ರಾಮಕೃಷ್ಣಪ್ಪ ಎ., ಶಶಿಧರ್ ಎಸ್.ಎನ್., ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ </p>.<p>‘ಸುಗ್ಗಿ–2025, ಶತಮಾನೋತ್ಸವ ವಿದ್ಯಾರ್ಥಿವೇತನ ವಿತರಣೆ ಸಮಾರಂಭ: ಸಾನ್ನಿಧ್ಯ: ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಎಲ್. ರೇವಣಸಿದ್ಧಯ್ಯ, ಟಿ.ಎಸ್. ಚಂದ್ರಶೇಖರಯ್ಯ, ಆಯೋಜನೆ: ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ, ಸ್ಥಳ: ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಚಂದ್ರಲೇಔಟ್, ಬೆಳಿಗ್ಗೆ 10.30</p>.<p>ಕೇಶವರೆಡ್ಡಿ ಹಂದ್ರಾಳ ಅವರ ‘ಆಸ್ಕರ್ ವೈಲ್ಡನ ನೈಟಿಂಗೇಲ್ಸ್’, ‘ವರ್ಣಭೇದ’, ಗುರುರಾಜ ಕೊಡ್ಕಣಿ ಅವರ ‘ಶ್–ಇಲ್ಯಾರೋ ಇದ್ದಾರೆ’, ‘ಪ್ಯಾರಾನಾರ್ಮಲ್’, ಬಿ. ಜನಾರ್ದನ ಭಟ್ ‘ಮನೆಯೊಳಗೆ ಮನೆಯೊಡೆಯ’ ಪುಸ್ತಕಗಳ ಬಿಡುಗಡೆ: ಎಂ. ಕೃಷ್ಣಪ್ಪ, ಅತಿಥಿಗಳು: ರಶ್ಮಿ ಎಸ್., ಶ್ರೀನಿವಾಸಪ್ರಭು, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30</p>.<p>‘ವೀರಶೈವ ಸಿದ್ಧಾಂತದಲ್ಲಿ ಗೋತ್ರ ಪುರುಷರ ಕಲ್ಪನೆ’ ಉಪನ್ಯಾಸ: ಎಂ.ಜಿ. ನಾಗರಾಜ್, ಅಧ್ಯಕ್ಷತೆ: ವಿ. ಅನುರಾಧ, ಉಪಸ್ಥಿತಿ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11</p>.<p>ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀಪುರುಷ’ ಪ್ರಶಸ್ತಿ ಪ್ರದಾನ, ‘ಎಚ್.ಡಿ. ದೇವೇಗೌಡ ಅವರ ಬದುಕು ಮತ್ತು ಸಾಧನೆ’ ಪುಸ್ತಕ ಬಿಡುಗಡೆ, ‘93 ವಿವಿಧ ಸಾಧಕರಿಗೆ ಎಚ್.ಡಿ. ದೇವೇಗೌಡ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸನ್ಮಾನಿತರು: ಎಚ್.ಡಿ. ದೇವೇಗೌಡ, ಅಭಿನಂದನಾ ನುಡಿ: ಸುಗತ ಶ್ರೀನಿವಾಸರಾಜು, ಸಾಧಕರಿಗೆ ಪ್ರಶಸ್ತಿ ಪ್ರದಾನ: ಎಚ್.ಡಿ. ದೇವೇಗೌಡ, ಅಧ್ಯಕ್ಷತೆ: ಎಂ.ಎನ್. ವೆಂಕಟಾಚಲಯ್ಯ, ಆಯೋಜನೆ: ಶ್ರೀ ಎಚ್.ಡಿ. ದೇವೇಗೌಡ ಅಭಿನಂದನಾ ಸಮಿತಿ, ಸ್ಥಳ: ಡಾ. ಬಾಬು ಜಗಜೀವನ್ರಾಮ್ ಭವನ, ಹೊರವರ್ತುಲ ರಸ್ತೆ, ಸುಮ್ಮನಹಳ್ಳಿ ಜಂಕ್ಷನ್ ಹತ್ತಿರ, ಮಧ್ಯಾಹ್ನ 2ರಿಂದ </p>.<p>‘ಪಂಜೆ ಮಂಗೇಶರಾಯ ಸಾಹಿತ್ಯ’ ವಿಶೇಷ ಉಪನ್ಯಾಸ: ಎಸ್.ಪಿ. ಮಹಾಲಿಂಗೇಶ್ವರ ಭಟ್, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಬಿಡಿಎ ಕಾಂಪ್ಲೆಕ್ಸ್, ಆರ್.ಟಿ. ನಗರ, ಸಂಜೆ 4</p>.<p>‘ಬಾಯ್ಬಡ್ಕಿ’ ನಾಟಕ ಪ್ರದರ್ಶನ: ನಿರ್ದೇಶನ: ಭೀಷ್ಮ ರಾಮಯ್ಯ, ‘ಮಿಸ್ಟರ್ ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4ರಿಂದ </p>.<p>‘ಜೀವನ್ಮುಖಿ’ ಪ್ರಶಸ್ತಿ ಪ್ರದಾನ: ಗೊ.ರು. ಚನ್ನಬಸಪ್ಪ, ವಿಶೇಷ ಸಂಚಿಕೆ ಬಿಡುಗಡೆ: ಎಂ.ಎನ್. ಅನುಚೇತ್, ಪ್ರಶಸ್ತಿ ಸ್ವೀಕರಿಸುವವರು: ಶಿವರಾಜ ವಿ. ಪಾಟೀಲ, ಎಂ.ವಿ. ವೆಂಕಟೇಶ್, ಎಚ್.ಕೆ. ರಾಮು, ಎನ್. ರಾಜೇಂದ್ರ, ಅಧ್ಯಕ್ಷತೆ: ಟಿ. ತಿಮ್ಮೇಗೌಡ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30</p>.<p>ಯುವ ಸಂಗೀತೋತ್ಸವ: ಕೊಳಲು: ಕೆ.ಪಿ. ಪ್ರಣವ್, ಪಿಟೀಲು: ಗೋವಿಂದ ಮಾಧವ್, ಮೃದಂಗ: ನಂದನ್ ಕಶ್ಯಪ್, ಘಟ: ಶಮಿತ್ ಎಸ್. ಗೌಡ, ಗಾಯನ: ವೇದಾಂತ ಪದ್ಮರಾಮನ್, ಪಿಟೀಲು: ನಿಶಾಂತ್ ಟಿ. ರಾವ್, ಮೃದಂಗ: ಬಿ.ಎಸ್. ಸಮರ್ಥ, ಖಂಜೀರಾ: ಅರ್ನವ್ ಜಗದೀಶ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30ರಿಂದ </p>.<p>ನೃತ್ಯಾಂಗನ: ಅತಿಥಿ: ಜಯಪ್ರದಾ, ಉಪಸ್ಥಿತಿ: ಹೀನಾ ಜೈನ್, ಆಯೋಜನೆ: ನೃತ್ಯಗಂಗಾ ಡಾನ್ಸ್ ಫೆಸ್ಟಿವೆಲ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 5.30 </p>.<p>‘ಎಚ್ಎಸ್ವಿ ಅಮರ’ ಮಾತು, ಹಾಡು, ನೆನಪು: ಸಂಗೀತ: ರಮ್ಯಾ ವಸಿಷ್ಠ ಮತ್ತು ತಂಡ, ಭಾಗವಹಿಸುವವರು: ಬಿ.ಆರ್. ಲಕ್ಷ್ಮಣರಾವ್, ಎಚ್.ಎನ್. ನರಹರಿರಾವ್, ಟಿ.ಎಸ್. ನಾಗಾಭರಣ, ಲಹರಿ ವೇಲು, ಜೋಗಿ, ರವಿ ಹೆಗಡೆ, ಸಭಾಪತಿ ಆನಂದ್, ಆಯೋಜನೆ ಮತ್ತು ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ ಎರಡನೇ ಹಂತ, ಸಂಜೆ 6 </p>.<p>‘ಪೂತನಿ’ ಏಕವ್ಯಕ್ತಿ ಪ್ರದರ್ಶನ: ನಿರ್ದೇಶನ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಅಭಿನಯ: ನಿರ್ಮಲಾ ನಾದನ್, ಭಾಗವತ: ಅರಳಗುಪ್ಪೆ ಪುಟ್ಟಸ್ವಾಮಿ, ಆಯೋಜನೆ: ರಂಗಮಂಡಲ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30</p>.<p>‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<p class="Subhead">***</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>