ಬಸವನಗುಡಿಯ ಸುಬ್ಬರಾಮ ಚೆಟ್ಟಿ ರಸ್ತೆ ಬದಿಯ ಮರಗಳ ನಡುವಿನ ಖಾಲಿ ಜಾಗದಲ್ಲಿ ಬಿಡಾರ ಹೂಡಿರುವ ಗೂಡ್ಸ್ ವಾಹನಗಳು
ರಸ್ತೆ ಬದಿ ಜಾಗವನ್ನು ಲಾರಿಗಳು ಆಕ್ರಮಿಸಿಕೊಂಡಿದ್ದರಿಂದ ನಡು ರಸ್ತೆಯಲ್ಲಿಯೇ ವಾಹನ ನಿಲ್ಲಿಸಿಕೊಂಡ ಪರಿ
ನೆಟ್ಟಕಲ್ಲಪ್ಪ ಸರ್ಕಲ್ ಬಳಿಯ ರತ್ನ ವಿಲಾಸ ರಸ್ತೆಯ ಫುಟ್ಪಾತ್ಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ!