<p><strong>ಬೆಂಗಳೂರು:</strong> ಭೂಗತ ಕೇಬಲ್ ಅಳವಡಿಕೆ ಹಾಗೂ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 1 ಮತ್ತು 2ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.</p>.<p><strong>ಸೆ.1, ಬುಧವಾರ:</strong> ಸರ್ ಎಂ.ವಿ. ಬಡಾವಣೆ ಐದನೇ ಹಂತ, ಅಂಬೇಡ್ಕರ್ ನಗರ, ಉಲ್ಲಾಳು ಬಸ್ ನಿಲ್ದಾಣ, ಬಿಡಿಎ ಕಾಲೊನಿ, ಮಾಳಗಾಳ, ರಾಮಕೃಷ್ಣಪ್ಪ ಬಡಾವಣೆ, ಸುವರ್ಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.</p>.<p><strong>ಸೆ.2, ಗುರುವಾರ:</strong>ಕೆಂಪಾಪುರ, ವಿನಾಯಕ ಬಡಾವಣೆ, ಗಂಗಾನಗರ, ಮುತ್ತಪ್ಪ ಬ್ಲಾಕ್, ಆರ್ಬಿಐ ಕಾಲೊನಿ, ಗುಡ್ಡದಹಳ್ಳಿ ಮುಖ್ಯರಸ್ತೆ, ಬಿಎಂಟಿಸಿ ಡಿಪೊ, ಆರ್.ಟಿ. ನಗರ, ಸಿಬಿಐ ಮುಖ್ಯರಸ್ತೆ, ವೈಟ್ಹೌಸ್, ದಿನ್ನೂರು, ಚಾಮುಂಡಿನಗರ, ಆನಂದ ನಗರ, ಕೌಸರ್ ನಗರ, ರಾಜೀವ್ ಗಾಂಧಿ ದಂತವೈದ್ಯಕೀಯ ಕಾಲೇಜು, ಸೀತಪ್ಪ ಬಡಾವಣೆ, ಸಿ.ಎನ್. ಹಳ್ಳಿ, ಆಚಾರ್ಯ ಕಾಲೇಜು ರಸ್ತೆ, ಎಸ್ಬಿಎಂ ಕಾಲೊನಿ, ಬಳ್ಳಾರಿ ಮುಖ್ಯರಸ್ತೆ, ಎಸ್ಎಸ್ಎ ರಸ್ತೆ, ಕುಂತಿ ಗ್ರಾಮ, ವಿನಾಯಕ ಬಡಾವಣೆ, ಹೆಬ್ಬಾಳ, ಚೋಳನಗರ, ಗುಂಡಪ್ಪ ರೆಡ್ಡಿ ಬಡಾವಣೆ, ವಿ. ನಾಗೇನಹಳ್ಳಿ, ಕೆಇಬಿ ಬಡಾವಣೆ, ಎಂಎಲ್ಎ ಬಡಾವಣೆ, 80 ಅಡಿ ರಸ್ತೆ, ನೃಪತುಂಗ ಬಡಾವಣೆ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭೂಗತ ಕೇಬಲ್ ಅಳವಡಿಕೆ ಹಾಗೂ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 1 ಮತ್ತು 2ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.</p>.<p><strong>ಸೆ.1, ಬುಧವಾರ:</strong> ಸರ್ ಎಂ.ವಿ. ಬಡಾವಣೆ ಐದನೇ ಹಂತ, ಅಂಬೇಡ್ಕರ್ ನಗರ, ಉಲ್ಲಾಳು ಬಸ್ ನಿಲ್ದಾಣ, ಬಿಡಿಎ ಕಾಲೊನಿ, ಮಾಳಗಾಳ, ರಾಮಕೃಷ್ಣಪ್ಪ ಬಡಾವಣೆ, ಸುವರ್ಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.</p>.<p><strong>ಸೆ.2, ಗುರುವಾರ:</strong>ಕೆಂಪಾಪುರ, ವಿನಾಯಕ ಬಡಾವಣೆ, ಗಂಗಾನಗರ, ಮುತ್ತಪ್ಪ ಬ್ಲಾಕ್, ಆರ್ಬಿಐ ಕಾಲೊನಿ, ಗುಡ್ಡದಹಳ್ಳಿ ಮುಖ್ಯರಸ್ತೆ, ಬಿಎಂಟಿಸಿ ಡಿಪೊ, ಆರ್.ಟಿ. ನಗರ, ಸಿಬಿಐ ಮುಖ್ಯರಸ್ತೆ, ವೈಟ್ಹೌಸ್, ದಿನ್ನೂರು, ಚಾಮುಂಡಿನಗರ, ಆನಂದ ನಗರ, ಕೌಸರ್ ನಗರ, ರಾಜೀವ್ ಗಾಂಧಿ ದಂತವೈದ್ಯಕೀಯ ಕಾಲೇಜು, ಸೀತಪ್ಪ ಬಡಾವಣೆ, ಸಿ.ಎನ್. ಹಳ್ಳಿ, ಆಚಾರ್ಯ ಕಾಲೇಜು ರಸ್ತೆ, ಎಸ್ಬಿಎಂ ಕಾಲೊನಿ, ಬಳ್ಳಾರಿ ಮುಖ್ಯರಸ್ತೆ, ಎಸ್ಎಸ್ಎ ರಸ್ತೆ, ಕುಂತಿ ಗ್ರಾಮ, ವಿನಾಯಕ ಬಡಾವಣೆ, ಹೆಬ್ಬಾಳ, ಚೋಳನಗರ, ಗುಂಡಪ್ಪ ರೆಡ್ಡಿ ಬಡಾವಣೆ, ವಿ. ನಾಗೇನಹಳ್ಳಿ, ಕೆಇಬಿ ಬಡಾವಣೆ, ಎಂಎಲ್ಎ ಬಡಾವಣೆ, 80 ಅಡಿ ರಸ್ತೆ, ನೃಪತುಂಗ ಬಡಾವಣೆ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>