‘ಶಾಸಕರ ಖರೀದಿ ಕಾರಣಕ್ಕಾಗಿಯೇ ವಿಶ್ವಾಸಮತ ನಿರ್ಣಯ ಪ್ರಕ್ರಿಯೆ ಪೂರ್ಣಗೊಳಿಸಲು ತಡಮಾಡುತ್ತಿದ್ದೀರಿ. ಅದಕ್ಕಾಗಿ ನಿಧಾನ ಮಾಡದೆ ಮಧ್ಯಾಹ್ನ 1.30ರ ಒಳಗೆ ವಿಶ್ವಾಸ ಸಾಭೀತುಪಡಿಸುವಂತೆ ಕೇಳಿದ್ದು. ಈಗಲೂಹೆಚ್ಚು ತಡಮಾಡಬಾರದು. ಹೆಚ್ಚಿನ ಸಂಖ್ಯೆಯ ಸದಸ್ಯರು ಮಾತನಾಡಲು ಬಯಸಿದರೆ ಅವಕಾಶ ನೀಡಬೇಕು. ಇಂದೇ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದ್ದರು.