‘ಭೋಗ್ಯಕ್ಕೆ ಮನೆ ಹುಡುಕುತ್ತಿದ್ದ ಕಿರಣ್ಕುಮಾರ್, ಓಎಲ್ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿದ್ದ ಜಾಹೀರಾತು ಆಧರಿಸಿ ಆರೋಪಿಗಳನ್ನು ಸಂಪರ್ಕಿಸಿದ್ದರು. ಪ್ರಭುಶ್ರೀ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿದ್ದ ಗಂಗಾಧರ ಎಂಬುವರ ಮಾಲೀಕತ್ವದ ಫ್ಲ್ಯಾಟ್ ತೋರಿಸಿದ್ದ ಆರೋಪಿಗಳು, ‘ಮಾಲೀಕರ ಒಪ್ಪಿಗೆ ಮೇರೆಗೆ ಫ್ಲ್ಯಾಟ್ ಭೋಗ್ಯಕ್ಕೆ ನೀಡಲಾಗುತ್ತಿದೆ’ ಎಂದಿದ್ದರು. ₹ 17 ಲಕ್ಷಕ್ಕೆ ಮಾತುಕತೆ ಆಗಿತ್ತು’ ಎಂದರು.