‘ನಾನು ನ್ಯಾಯವಾಗಿದ್ದೀನಿ. ನ್ಯಾಯವಾಗೇ ಹೋಗ್ತೀನಿ. ಕುಳ್ಳ ವೆಂಕಟೇಶ್ ಯಾರು. ಅವನು ಸುಮ್ನೆ ಇರ್ಬೇಕು. ಇರೊ ಜಮೀನಿಗೆಲ್ಲಾ ಬರಕೂಡದು ಅವನು. ನಂದು ನಂದು ನಂದು ಅಂದ್ರೆ, ದುಡ್ ಹಾಕಿದ್ದ ನಾವು ಏನ್ ಮಾಡ್ಬೇಕು. ಓಹೋ ಡಿಎಸ್ಪಿ, ಎಸ್ಪಿ. ಕಾಂಜಿಪಿಂಜಿ ಜನಗಳು ನೀವು. ಖಾಕಿ ಬಟ್ಟೆ ಮೈಮೇಲೆ ಇದೆ ಅಂತ ದುರಂಹಾರ ಪಡಬೇಡ. ನ್ಯಾಯವಾಗಿ ನೋಡಲೇ’.