ಕೆಲ ಸಿದ್ಧಾಂತವಾದಿಗಳು ಶಾಂತಿಯ ಸಮಯದಲ್ಲೂ ಕ್ರಾಂತಿಯ ಜಪ ಮಾಡುತ್ತಿದ್ದಾರೆ. ಇಂತಹ ಸುದ್ದಿಶೂರರು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಿಗಾಗಿ ಬರಹ ಮೀಸಲಿಟ್ಟಿದ್ದಾರೆ. ಕಣ್ಣೆದುರಿಗೆ ಅನ್ಯಾಯವಾಗುತ್ತಿದ್ದರೂ ಕಣ್ಣು ತೆರೆಯುವುದಿಲ್ಲ. ತುಟಿಬಿಚ್ಚುವುದಿಲ್ಲ. ಮತ್ತೊಂದು ವರ್ಗ ಎಲ್ಲ ಕಾಲಘಟ್ಟದಲ್ಲೂ ಶೋಷಿತರ ಧ್ವನಿಯಾಗಿದೆ. ಅಗತ್ಯಬಿದ್ದರೆ ಬೀದಿಗಿಳಿದು ಪ್ರತಿಭಟನೆ ದಾಖಲಿಸಿದೆ ಎಂದು ವಿಶ್ಲೇಷಿಸಿದರು.