ಕೆ.ಆರ್.ಪುರ ಸಮೀಪದ ಎನ್ಆರ್ಐ ಬಡಾವಣೆಯಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಿದ್ವಾಯಿ ಸಂಸ್ಥೆ, ಬಿ ಕ್ಲಿಪ್, ಸಪ್ತಗಿರಿ ಆಸ್ಪತ್ರೆ ಹಾಗೂ ಅಶ್ವಿನಿ ನೇತ್ರಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ, ‘ಸಮಾಜ ಸೇವೆಯಲ್ಲಿ ತೊಡಗಬೇಕೆನ್ನುವ ಉತ್ಕಟ ಬಯಕೆಯೊಂದಿಗೆ ರಾಮಮೂರ್ತಿನಗರ ವಾರ್ಡಿನಲ್ಲಿ ಕಳೆದ ಹಲವು ವರ್ಷಗಳಿಂದ ಆರೋಗ್ಯ ಶಿಬಿರ, ಪರಿಸರ ಜಾಗೃತಿ, ಉಚಿತ ಕುಡಿಯುವ ನೀರು ಸರಬರಾಜು, ರೈತ ಮೇಳ, ಉದ್ಯೋಗ ಮೇಳ, ಮಹಿಳಾ ಸಹಕಾರಿ ಬ್ಯಾಂಕ್, ಕನ್ನಡ ಜಾಗೃತಿಯಂತಹ ಮಹತ್ವದ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ ಎಂದರು.