<p><strong>‘ನಿನ್ನೊಲುಮೆಯಿಂದಲೇ’ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆಗಳ ಗಾಯನ: ಉದ್ಘಾಟನೆ:</strong> ಮೇಖಲಾ ವೆಂಕಟೇಶ್, ಅಧ್ಯಕ್ಷತೆ: ಝೈಬಾ ನಿಷತ್ ಬಾನು, ಅತಿಥಿ: ಅಮೃತ ಚಂದ್ರಶೇಖರ್, ಆಯೋಜನೆ: ವಿಜಯ ಕಾಲೇಜು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಮಿತಿ, ಸ್ಥಳ: ವಿಜಯ ಕಾಲೇಜು ಸಭಾಂಗಣ, ಬಸವನಗುಡಿ, ಬೆಳಿಗ್ಗೆ 10</p><p><strong>ನೇರ ಮಾರುಕಟ್ಟೆ–ರೈತರನ್ನು ಸಬಲೀಕರಣಗೊಳಿಸುವ ಪ್ರಬಲ ಉಪಕರಣ–ತರಬೇತಿ: ಉದ್ಘಾಟನೆ:</strong> ಎಸ್.ವಿ. ಸುರೇಶ, ಅಧ್ಯಕ್ಷತೆ: ವೈ.ಎನ್. ಶಿವಲಿಂಗಯ್ಯ, ಅತಿಥಿಗಳು: ಸಿ.ನಾರಾಯಣಸ್ವಾಮಿ, ಬಸವಪ್ರಭು ಜಿರ್ಲಿ, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ರೈತ ತರಬೇತಿ ಸಂಸ್ಥೆ, ಜಿಕೆವಿಕೆ, ಹೆಬ್ಬಾಳ, ಬೆಳಿಗ್ಗೆ 10</p><p><strong>108 ಸುಹಾಸಿನಿಯರಿಂದ ಲಲಿತಾ ಸಹಸ್ರನಾಮ ಪಾರಾಯಣ: ಸ್ಥಳ:</strong> ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜೆ.ಪಿ. ನಗರ 2ನೇ ಹಂತ, ಬೆಳಿಗ್ಗೆ 10</p><p><strong>ತ್ರಿಭಾಷಾ ನೀತಿ ಸಾಕು; ಎರಡು ನುಡಿ ಕಲಿಕೆ ಬೇಕು–ವಿಚಾರಸಂಕಿರಣ: ಆಯೋಜನೆ:</strong> ಬನವಾಸಿ ಬಳಗ, ಸ್ಥಳ: ಗಾಂಧಿಭವನ, ಕುಮಾರಪಾರ್ಕ್ ರಸ್ತೆ, ಬೆಳಿಗ್ಗೆ 10.30</p><p><strong>ಪೊಲೀಸ್ ಸಿಬ್ಬಂದಿಯ ಪೀಕ್–ಕ್ಯಾಪ್ ಪರಿಚಯ–ವಿತರಣೆ, ಮಾದಕ ದ್ಯವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ, ಸನ್ಮಿತ್ರ ಕೈಪಿಡಿ ಬಿಡುಗಡೆ: ಉದ್ಘಾಟನೆ:</strong> ಸಿದ್ದರಾಮಯ್ಯ, ಅತಿಥಿಗಳು: ಬಸವರಾಜ ಎಸ್. ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಜಿ. ಪರಮೇಶ್ವರ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 11</p><p><strong>ಬಹುಭಾಷಾ ಸಂಗೀತ ಸ್ಪರ್ಧೆ: ಉದ್ಘಾಟನೆ:</strong> ಟಿ.ಡಿ. ನಂದಕುಮಾರ್, ಅಧ್ಯಕ್ಷತೆ: ಜಗದೀಶ್ ಕುಮಾರ್, ಆಯೋಜನೆ ಮತ್ತು ಸ್ಥಳ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತ ಕಲಾ ಸಂಘ, ಜಾಲಹಳ್ಳಿ, ಸಂಜೆ 6 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ನಿನ್ನೊಲುಮೆಯಿಂದಲೇ’ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆಗಳ ಗಾಯನ: ಉದ್ಘಾಟನೆ:</strong> ಮೇಖಲಾ ವೆಂಕಟೇಶ್, ಅಧ್ಯಕ್ಷತೆ: ಝೈಬಾ ನಿಷತ್ ಬಾನು, ಅತಿಥಿ: ಅಮೃತ ಚಂದ್ರಶೇಖರ್, ಆಯೋಜನೆ: ವಿಜಯ ಕಾಲೇಜು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಮಿತಿ, ಸ್ಥಳ: ವಿಜಯ ಕಾಲೇಜು ಸಭಾಂಗಣ, ಬಸವನಗುಡಿ, ಬೆಳಿಗ್ಗೆ 10</p><p><strong>ನೇರ ಮಾರುಕಟ್ಟೆ–ರೈತರನ್ನು ಸಬಲೀಕರಣಗೊಳಿಸುವ ಪ್ರಬಲ ಉಪಕರಣ–ತರಬೇತಿ: ಉದ್ಘಾಟನೆ:</strong> ಎಸ್.ವಿ. ಸುರೇಶ, ಅಧ್ಯಕ್ಷತೆ: ವೈ.ಎನ್. ಶಿವಲಿಂಗಯ್ಯ, ಅತಿಥಿಗಳು: ಸಿ.ನಾರಾಯಣಸ್ವಾಮಿ, ಬಸವಪ್ರಭು ಜಿರ್ಲಿ, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ರೈತ ತರಬೇತಿ ಸಂಸ್ಥೆ, ಜಿಕೆವಿಕೆ, ಹೆಬ್ಬಾಳ, ಬೆಳಿಗ್ಗೆ 10</p><p><strong>108 ಸುಹಾಸಿನಿಯರಿಂದ ಲಲಿತಾ ಸಹಸ್ರನಾಮ ಪಾರಾಯಣ: ಸ್ಥಳ:</strong> ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜೆ.ಪಿ. ನಗರ 2ನೇ ಹಂತ, ಬೆಳಿಗ್ಗೆ 10</p><p><strong>ತ್ರಿಭಾಷಾ ನೀತಿ ಸಾಕು; ಎರಡು ನುಡಿ ಕಲಿಕೆ ಬೇಕು–ವಿಚಾರಸಂಕಿರಣ: ಆಯೋಜನೆ:</strong> ಬನವಾಸಿ ಬಳಗ, ಸ್ಥಳ: ಗಾಂಧಿಭವನ, ಕುಮಾರಪಾರ್ಕ್ ರಸ್ತೆ, ಬೆಳಿಗ್ಗೆ 10.30</p><p><strong>ಪೊಲೀಸ್ ಸಿಬ್ಬಂದಿಯ ಪೀಕ್–ಕ್ಯಾಪ್ ಪರಿಚಯ–ವಿತರಣೆ, ಮಾದಕ ದ್ಯವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ, ಸನ್ಮಿತ್ರ ಕೈಪಿಡಿ ಬಿಡುಗಡೆ: ಉದ್ಘಾಟನೆ:</strong> ಸಿದ್ದರಾಮಯ್ಯ, ಅತಿಥಿಗಳು: ಬಸವರಾಜ ಎಸ್. ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಜಿ. ಪರಮೇಶ್ವರ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 11</p><p><strong>ಬಹುಭಾಷಾ ಸಂಗೀತ ಸ್ಪರ್ಧೆ: ಉದ್ಘಾಟನೆ:</strong> ಟಿ.ಡಿ. ನಂದಕುಮಾರ್, ಅಧ್ಯಕ್ಷತೆ: ಜಗದೀಶ್ ಕುಮಾರ್, ಆಯೋಜನೆ ಮತ್ತು ಸ್ಥಳ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತ ಕಲಾ ಸಂಘ, ಜಾಲಹಳ್ಳಿ, ಸಂಜೆ 6 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>