ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹೊಸ ಪ್ಲ್ಯಾನ್ ರಚಿಸಿದ್ದು. ಅತಿ ಹೆಚ್ಚು ವಾಹನ ಸಂಚಾರ ಮತ್ತು ಅತಿ ಹೆಚ್ಚು ಜನ ಓಡಾಡುವ ಪ್ರದೇಶವನ್ನು ಗುರುತಿಸಿ, ಯಾರೆಲ್ಲಾ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿದ್ದಾರೆ ಅವರನ್ನೆಲ್ಲಾ ತೆರವು ಮಾಡಿಸುವ ಕಾರ್ಯಾಚರಣೆಗಿಳಿದಿದ್ದಾರೆ.