<p><strong>ಬೆಂಗಳೂರು:</strong> ಬಿಬಿಎಂಪಿ ಎಂಟು ವಲಯಗಳ ವಿಶೇಷ ಆಯುಕ್ತರ ಉಸ್ತುವಾರಿಯನ್ನು ಮರುಹಂಚಿಕೆ ಮಾಡಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಮಾಡಿದ್ದಾರೆ.</p>.<p>ಪಾಲಿಕೆಗೆ ನಿಯೋಜನೆಗೊಂಡಿರುವ ವಿಶೇಷ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟು ಆರು ಮಂದಿ ಐಎಎಸ್ ಅಧಿಕಾರಿಗಳು ವಿಶೇಷ/ ಹೆಚ್ಚುವರಿ ಆಯುಕ್ತರರಾಗಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ವಲಯಗಳ ಉಸ್ತುವಾರಿ ವಹಿಸಲಾಗಿದೆ.</p>.<p>ಈ ಹಿಂದೆ ಆರ್.ಆರ್.ನಗರ ಹಾಗೂ ಬೊಮ್ಮನಹಳ್ಳಿ ವಲಯಗಳ ಉಸ್ತುವಾರಿಯನ್ನು ಒಬ್ಬರಿಗೇ ವಹಿಸಲಾಗಿತ್ತು. ಈಗ ಈ ಎರಡು ವಲಯಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೆಚ್ಚುವರಿ ಆಯುಕ್ತ ಜೆ.ಮಂಜುನಾಥ್ ಅವರಿಗೆ ಒಟ್ಟು ಮೂರು ವಲಯಗಳ ಹೊಣೆ ವಹಿಸಲಾಗಿದೆ.</p>.<p class="Briefhead"><strong>ವಲಯಗಳ ವಿಶೇಷ ಆಯುಕ್ತರು</strong></p>.<p>ಪೂರ್ವ;ಮನೋಜ್ ಜೈನ್, ವಿಶೇಷ ಆಯುಕ್ತರು, ಯೋಜನೆ</p>.<p>ದಕ್ಷಿಣ; ತುಳಸಿ ಮದ್ದಿನೇನಿ, ವಿಶೇಷ ಆಯುಕ್ತರು, ಹಣಕಾಸು</p>.<p>ಆರ್.ಆರ್.ನಗರ; ಜೆ.ಮಂಜುನಾಥ್, ವಿಶೇಷ ಆಯುಕ್ತರು, ಆಸ್ತಿ</p>.<p>ಬೊಮ್ಮನಹಳ್ಳಿ; ರಾಜೇಂದ್ರ ಚೋಳನ್, ವಿಶೇಷ ಆಯುಕ್ತರು ಆರೋಗ್ಯ</p>.<p>ಮಹದೇವಪುರ; ಡಿ.ರಂದೀಪ್, ವಿಶೇಷ ಆಯುಕ್ತರು, ಕಸ ನಿರ್ವಹಣೆ</p>.<p>ಪಶ್ಚಿಮ; ಎಸ್.ಬಸವರಾಜು, ವಿಶೇಷ ಆಯುಕ್ತರು, ಕಂದಾಯ</p>.<p>ಯಲಹಂಕ ಮತ್ತು ದಾಸರಹಳ್ಳಿ; ಜೆ.ಮಂಜುನಾಥ್, ಹೆಚ್ಚುವರಿ ಆಯುಕ್ತರು ಆಡಳಿತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿ ಎಂಟು ವಲಯಗಳ ವಿಶೇಷ ಆಯುಕ್ತರ ಉಸ್ತುವಾರಿಯನ್ನು ಮರುಹಂಚಿಕೆ ಮಾಡಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಮಾಡಿದ್ದಾರೆ.</p>.<p>ಪಾಲಿಕೆಗೆ ನಿಯೋಜನೆಗೊಂಡಿರುವ ವಿಶೇಷ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟು ಆರು ಮಂದಿ ಐಎಎಸ್ ಅಧಿಕಾರಿಗಳು ವಿಶೇಷ/ ಹೆಚ್ಚುವರಿ ಆಯುಕ್ತರರಾಗಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ವಲಯಗಳ ಉಸ್ತುವಾರಿ ವಹಿಸಲಾಗಿದೆ.</p>.<p>ಈ ಹಿಂದೆ ಆರ್.ಆರ್.ನಗರ ಹಾಗೂ ಬೊಮ್ಮನಹಳ್ಳಿ ವಲಯಗಳ ಉಸ್ತುವಾರಿಯನ್ನು ಒಬ್ಬರಿಗೇ ವಹಿಸಲಾಗಿತ್ತು. ಈಗ ಈ ಎರಡು ವಲಯಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೆಚ್ಚುವರಿ ಆಯುಕ್ತ ಜೆ.ಮಂಜುನಾಥ್ ಅವರಿಗೆ ಒಟ್ಟು ಮೂರು ವಲಯಗಳ ಹೊಣೆ ವಹಿಸಲಾಗಿದೆ.</p>.<p class="Briefhead"><strong>ವಲಯಗಳ ವಿಶೇಷ ಆಯುಕ್ತರು</strong></p>.<p>ಪೂರ್ವ;ಮನೋಜ್ ಜೈನ್, ವಿಶೇಷ ಆಯುಕ್ತರು, ಯೋಜನೆ</p>.<p>ದಕ್ಷಿಣ; ತುಳಸಿ ಮದ್ದಿನೇನಿ, ವಿಶೇಷ ಆಯುಕ್ತರು, ಹಣಕಾಸು</p>.<p>ಆರ್.ಆರ್.ನಗರ; ಜೆ.ಮಂಜುನಾಥ್, ವಿಶೇಷ ಆಯುಕ್ತರು, ಆಸ್ತಿ</p>.<p>ಬೊಮ್ಮನಹಳ್ಳಿ; ರಾಜೇಂದ್ರ ಚೋಳನ್, ವಿಶೇಷ ಆಯುಕ್ತರು ಆರೋಗ್ಯ</p>.<p>ಮಹದೇವಪುರ; ಡಿ.ರಂದೀಪ್, ವಿಶೇಷ ಆಯುಕ್ತರು, ಕಸ ನಿರ್ವಹಣೆ</p>.<p>ಪಶ್ಚಿಮ; ಎಸ್.ಬಸವರಾಜು, ವಿಶೇಷ ಆಯುಕ್ತರು, ಕಂದಾಯ</p>.<p>ಯಲಹಂಕ ಮತ್ತು ದಾಸರಹಳ್ಳಿ; ಜೆ.ಮಂಜುನಾಥ್, ಹೆಚ್ಚುವರಿ ಆಯುಕ್ತರು ಆಡಳಿತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>