ರಂಗ ವಿಮರ್ಶಕ ಡಾ.ಎ.ಆರ್.ಗೋವಿಂದಸ್ವಾಮಿ, ‘ವಿಮರ್ಶೆ ಕೇವಲ ಕೃತಿಯ ನಿಯಂತ್ರಣ ಕೆಲಸವನ್ನಷ್ಟೇ ಮಾಡದೆ, ಅದಕ್ಕೆ ಪೂರಕವಾದ ಇನ್ನೊಂದು ಪ್ರತಿಕೃತಿ ರೂಪಿಸು
ವಂತಾಗಬೇಕು. ಹೊಸ ಹೊಳಹುಗಳನ್ನು ನೀಡಬೇಕು. ಇಂತಹ ಕಲಾ ವಿಭಾಗಗಳಿಗೆ ಪ್ರತ್ಯೇಕ ವಿದ್ವಾಂಸರು, ವಿಮರ್ಶಕರು ಇಲ್ಲದ್ದು ಶೋಚನೀಯ. ವಿಮರ್ಶೆಯಿಂದಲೇ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ವಾತಾವರಣ ಸೃಷ್ಟಿಯಾಗಬೇಕು’ ಎಂದು ಹೇಳಿದರು.