ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ರಡಿ ಗುರುತಿಸಲಾದ ಪ್ರವಾಸಿ ತಾಣಗಳಲ್ಲಿ ಬೀದರ್ನ ಪಾಪನಾಶ ದೇವಸ್ಥಾನ, ಚೌಖಂಡಿ, ಅಷ್ಟೂರಿನ ಬಹಮನಿ ಸುಲ್ತಾನರ ಗೊಮ್ಮಟಗಳು, ಭೂ ಕಾಲುವೆ, ಹುಮನಾಬಾದ್ ತಾಲ್ಲೂಕಿನ ಜಲಸಂಗಿ, ಬಸವಕಲ್ಯಾಣದ ಅನುಭವ ಮಂಟಪ, ನಾರಾಯಣಪುರ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಕೊಟೆ, ಕಾರಂಜಾ ಜಲಾಶಯಗಳು ಸೇರಿವೆ ಎಂದು ಹೇಳಿದ್ದಾರೆ.