ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ

ಭಕ್ತರ ದೇಣಿಗೆ ಹಣ ಇದ್ದರೂ ಸಿಗದ ಅನುಮತಿ
ಮನ್ಮಥಪ್ಪ ಸ್ವಾಮಿ
Published : 7 ಜನವರಿ 2026, 6:18 IST
Last Updated : 7 ಜನವರಿ 2026, 6:18 IST
ಫಾಲೋ ಮಾಡಿ
Comments
ಅಮರೇಶ್ವರ ದೇವಸ್ಥಾನದ ಗೋಪುರ ನಿರ್ಮಾಣದ ಕ್ರಿಯಾಯೋಜನೆ ತಯಾರಿಸಿ ಎರಡು ಸಲ ಪ್ರಸ್ತಾವ ಸಲ್ಲಿಸಲಾಗಿದೆ. ಸಂಸದ ಸಾಗರ್ ಖಂಡ್ರೆ ಅವರು ನೀಡಿದ ₹1 ಕೋಟಿ ಪ್ರಸ್ತಾವವೂ ಸರ್ಕಾರಕ್ಕೆ ಹೋಗಿದೆ. ಅನುಮತಿ ಬಂದ ತಕ್ಷಣ ಕಾಮಗಾರಿ ಶುರು ಮಾಡುತ್ತೇವೆ 
ಮಹೇಶ್ ಪಾಟೀಲ್ ಔರಾದ್ ತಹಶೀಲ್ದಾರ್
ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ಆದೇಶ ಪಾಲನೆಯಾಗಿಲ್ಲ. ಹೀಗಾಗಿ ಈಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ 
ಗುರುನಾಥ ವಡ್ಡೆ ಸಾಮಾಜಿಕ ಹೋರಾಟಗಾರ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT