ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ಬಸವ ಕೇಂದ್ರ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ, ಶಿವಾನಂದ ಗೌಡ್ರು, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಸಮಾಜ ಸೇವಕಿ ಶಾರದಾ, ಡಾ.ಜೈಶೀಲಾ, ಕಸ್ತೂರಿ ಪಟಪಳ್ಳಿ, ಶೀಲಾವತಿ ಶೀಲವಂತ, ಕರುಣಾ ಶೆಟಕಾರ, ಪಂಪಾವತಿ ಪಾಟೀಲ, ರಜಿಯಾ ಬಳಬಟ್ಟಿ, ಭೂಮಿ ಪಾಟೀಲ, ಆನಂದ ಪಾಟೀಲ, ಶರಣು ಲಂಗೋಟಿ, ವೈಜನಾಥ ಸಜ್ಜನಶೆಟ್ಟಿ, ಗಣೇಶ ಶೀಲವಂತ, ಶಿವಕುಮಾರ ಸಾಲಿ, ಬಸವರಾಜ ಬಿರಾದಾರ ಇದ್ದರು.