‘ಸಿದ್ಧರಾಮ ಜಂಬಲದಿನ್ನಿ ಸಂಗೀತ ಪ್ರಶಸ್ತಿ’ಗೆ ಭಾಲ್ಕಿಯ ಕೇಶವರಾವ್ ಸೂರ್ಯವಂಶಿ (2020), ಧಾರವಾಡದ ಡಾ.ನಂದಾ ಪಾಟೀಲ (2021), ಬೀದರ್ನಶಿವಕುಮಾರ ಪಾಂಚಾಳ (2022 ), ‘ಚನ್ನಬಸವ ಪಟ್ಟದ್ದೇವರು ಯುವ ಪ್ರಶಸ್ತಿ‘ಗೆ ಯಾದಗಿರಿಯ ರಜನಿಕಾಂತ ಚವ್ಹಾಣ (2020), ಬೆಳಗಾವಿಯ ಸಾಹಿತಿ ಪ್ರಕಾಶ ಗಿರಿಮಲ್ಲ (2021), ಬೀದರ್ನ ಸಾಹಿತಿಸಂಗಮೇಶ ಜವಾದಿ (2022), ‘ಚನ್ನಬಸವ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಹುಮನಾಬಾದ್ನಶೋಭಾ ಔರಾದೆ (2020), ಬೆಳಗಾವಿಯಎಂ.ಎಂ.ಸಂಗಣ್ಣನ (2021), ಬಾಗಲಕೋಟೆಯಸೋಮಲಿಂಗ ಬೇಡರ್ (2022), ‘ನಾಡೋಜ ಡಾ.ಜಿ.ಎಸ್.ಖಂಡೇರಾವ್ ಚಿತ್ರಕಲಾ ಪ್ರಶಸ್ತಿ’ಗೆ ಕಲಬುರಗಿಯ ಕಿಶನರಾವ್ ಸದಾನಂದರಾವ್ ಸರೋದೆ (2020), ಎ.ಎಸ್.ಪಾಟೀಲ (2021) ಮತ್ತು ಮನಯ್ಯಾ ಎಂ. ಬಡಿಗೇರ (2022), ‘ಡಾ.ಜಿ.ಬಿ.ವಿಸಾಜಿ ಸಾಹಿತ್ಯ ಪ್ರಶಸ್ತಿ’ಗೆ ಭಾಲ್ಕಿಯ ಸಾಹಿತಿ ಡಾ.ಸೋಮನಾಥ ನುಚ್ಚಾ 2020), ಡಾ.ವೈಜಿನಾಥ ಭಂಡೆ (2021), ಪ್ರೊ.ಚಂದ್ರ ಶೇಖರ ಬಿರಾದಾರ (2022) ಆಯ್ಕೆಯಾದರು.