ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಬೀದರ್: ಫಲ ಕೊಟ್ಟ DC 4ನೇ ಸಭೆ; ಪ್ರತಿ ಟನ್‌ ಕ್ವಿಂಟಲ್‌ಗೆ ₹2,950 ನಿಗದಿ

ಎಂಟು ದಿನಗಳ ಅಹೋರಾತ್ರಿಗೆ ತೆರೆ
Published : 21 ನವೆಂಬರ್ 2025, 7:12 IST
Last Updated : 21 ನವೆಂಬರ್ 2025, 7:12 IST
ಫಾಲೋ ಮಾಡಿ
Comments
ಈ ರಾಜಿ ಪ್ರಕ್ರಿಯೆಗೆ ಸಹಕರಿಸಿ ಧರಣಿ ಹಿಂಪಡೆದ ರೈತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ರೈತರ ಹಿತವೇ ನಮ್ಮ ಸರ್ಕಾರದ ಆದ್ಯತೆ
- ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ರೈತರ ಹೋರಾಟಕ್ಕೆ ಸ್ಪಂದಿಸಿದ ಸಚಿವ ಈಶ್ವರ ಬಿ. ಖಂಡ್ರೆ ಬೆಂಬಲ ಸೂಚಿಸಿದ ವಿವಿಧ ರಾಜಕೀಯ ಪಕ್ಷಗಳು ಸಂಘ ಸಂಸ್ಥೆಗಳಿಗೆ ಇಡೀ ರೈತ ಕುಲ ಕೃತಜ್ಞತೆ ಸಲ್ಲಿಸುತ್ತದೆ
–ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT