ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಖಂಡ್ರೆ, ಸಂಚಾಲಕ ಓಂಪ್ರಕಾಶ ರೊಟ್ಟೆ, ತೃತೀಯ ಮೂಲ ಅನುಭವ ಮಂಟಪದ ಪೀಠಾಧಿಪತಿ ಶಿವಯೋಗಿ ಸಿದ್ಧರಾಮೇಶ್ವರ ನ್ಯಾಸ್ನ ಅಧ್ಯಕ್ಷ ನಾಗಪ್ಪ ಶಿಂಧೆ, ಕಾರ್ಯಾಧ್ಯಕ್ಷ ರವಿ ರಾಮಲು, ಪ್ರಧಾನ ಕಾರ್ಯದರ್ಶಿ ಪಾಪಯ್ಯ ಶಿಂದೆ, ದತ್ತು ಕರ್ಕಾಳೆ, ಮಲ್ಲಿಕಾರ್ಜುನ ಹಳ್ಳೆ, ನಾಗೇಶ ಬಿಡವೆ, ಭರತ ಖೇಡಕರ್, ಮಲ್ಲಿಕಾರ್ಜುನ, ಪ್ರಶಾಂತ ಬಿ. ಮೊದಲಾದವರು ಭಾಗವಹಿಸಿದ್ದರು.