ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಹುಲಸೂರ: ಅನ್ನದಾತರ ನಿದ್ದೆಗೆಡಿಸಿದ ಕೇಬಲ್ ಕಳ್ಳರ ಕಾಟ

ಸಾಯಗಾಂವ ಹೋಬಳಿಯಲ್ಲಿ ಬೇಸತ್ತ ರೈತರು
Published : 5 ಜನವರಿ 2026, 5:22 IST
Last Updated : 5 ಜನವರಿ 2026, 5:22 IST
ಫಾಲೋ ಮಾಡಿ
Comments
ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಗತ್ಯ. ಕೇಬಲ್-ಪೈಪ್ ಕಳವಿನಿಂದ ರೈತರು ಬೇಸತ್ತು ರಾತ್ರಿಯಿಡೀ ಮೈಕೊರೆಯುವ ಚಳಿಯಲ್ಲಿಯೂ ಜಮೀನಿನಲ್ಲಿ ವಾಸ ಮಾಡುತ್ತಿದ್ದಾರೆ
ಅಶೋಕ ಪಾಟೀಲ, ಮೆಹಕರ ರೈತ
ಈಚೆಗೆ ಕಳ್ಳರು ನಮ್ಮ ಹೊಲದಲ್ಲಿನ ವಿದ್ಯುತ್ ತಂತಿ-ಪೈಪ್ ಕಳವು ಮಾಡಿದ್ದರು. ಅನಿವಾರ್ಯವಾಗಿ ನಾವು ಹೊಸ ಕೇಬಲ್ ತಂದು ಹಾಕಿದ್ದೇವೆ
ಪ್ರಭಾಕರ ಪಾಂಚಾಳ, ಹರೆವಾಡಿ ಗ್ರಾಮದ ರೈತ
ಕಳವು ನಡೆದಿರುವ ಕುರಿತು ರೈತರು ಠಾಣೆಗೆ ದೂರು ನೀಡಿಲ್ಲ. ದೂರು ನೀಡಿದರೆ ಕಳ್ಳರನ್ನು ಪತ್ತೆ ಹಚ್ಚಲಾಗುವುದು. ಸಂಜೆ ಗಸ್ತು ಹೆಚ್ಚಿಸಲಾಗುವುದು
ಸುದರ್ಶನ ರೆಡ್ಡಿ, ಪಿಎಸ್ಐ ಮೆಹಕರ ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT