ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

Karnataka Rains | ಬೀದರ್‌ ನಗರದಲ್ಲಿ ಸತತ ಐದು ದಿನದ ಮಳೆಗೆ ಅಸಂಖ್ಯ ಗುಂಡಿ

ಮುಖ್ಯರಸ್ತೆಗಳೆಲ್ಲ ಚಮಕ್‌; ಒಳರಸ್ತೆಗಳಲ್ಲಿ ಓಡಾಟ ದುರ್ಬರ
Published : 28 ಜುಲೈ 2025, 5:17 IST
Last Updated : 28 ಜುಲೈ 2025, 5:17 IST
ಫಾಲೋ ಮಾಡಿ
Comments
ಬೀದರ್‌ನ ಪಾಪನಾಶ ಗೇಟ್‌ ಸಮೀಪದ ಬಡಾವಣೆಯಲ್ಲಿ ರಸ್ತೆಯ ದುಸ್ಥಿತಿ
ಬೀದರ್‌ನ ಪಾಪನಾಶ ಗೇಟ್‌ ಸಮೀಪದ ಬಡಾವಣೆಯಲ್ಲಿ ರಸ್ತೆಯ ದುಸ್ಥಿತಿ
ಬೀದರ್‌ನ ಮೈಲೂರ–ಚಿದ್ರಿ ನಡುವೆ ಸಂಪರ್ಕ ಕಲ್ಪಿಸುವ ರಿಂಗ್‌ರೋಡ್‌ ಸ್ಥಿತಿ
ಬೀದರ್‌ನ ಮೈಲೂರ–ಚಿದ್ರಿ ನಡುವೆ ಸಂಪರ್ಕ ಕಲ್ಪಿಸುವ ರಿಂಗ್‌ರೋಡ್‌ ಸ್ಥಿತಿ
ಎಲ್ಲಿದೆ ರಸ್ತೆ? ಬೀದರ್‌ನ ಚಿದ್ರಿ–ಗುಂಪಾ ಕಡೆಯಿಂದ ಕೂಡುವ ಮೈಲೂರ ವೃತ್ತದಲ್ಲಿ ರಸ್ತೆಯ ಅಸ್ತಿತ್ವ ಇಲ್ಲದಂತಾಗಿರುವುದು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಎಲ್ಲಿದೆ ರಸ್ತೆ? ಬೀದರ್‌ನ ಚಿದ್ರಿ–ಗುಂಪಾ ಕಡೆಯಿಂದ ಕೂಡುವ ಮೈಲೂರ ವೃತ್ತದಲ್ಲಿ ರಸ್ತೆಯ ಅಸ್ತಿತ್ವ ಇಲ್ಲದಂತಾಗಿರುವುದು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಬೀದರ್‌ನ ಗುಂಪಾದಿಂದ ಮೌನೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಕಿತ್ತುಕೊಂಡು ಹೋಗಿದೆ 
ಬೀದರ್‌ನ ಗುಂಪಾದಿಂದ ಮೌನೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಕಿತ್ತುಕೊಂಡು ಹೋಗಿದೆ 
ಬೀದರ್‌ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ಮುಂದುವರೆದಿದೆ. ಸಮೀಕ್ಷೆ ಮುಗಿದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ
–ಸುರೇಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಬೀದರ್‌
ಸತತ ಮಳೆಯಿಂದ ಬಡಾವಣೆಗಳಲ್ಲಿ ರಸ್ತೆಗಳೆಲ್ಲ ಹಾಳಾಗಿದ್ದು ಓಡಾಡುವುದು ಬಹಳ ಕಷ್ಟವಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿದ್ದು ತುರ್ತಾಗಿ ಸರಿಪಡಿಸಬೇಕು
–ಸಂಜೀವಕುಮಾರ ಸಜ್ಜನ್‌, ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT