ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ | ಮಳೆ ಕೊರತೆ, ಕಾಡುಪ್ರಾಣಿ ಕಾಟದಿಂದಲೂ ನಷ್ಟ

Published : 23 ನವೆಂಬರ್ 2023, 4:54 IST
Last Updated : 23 ನವೆಂಬರ್ 2023, 4:54 IST
ಫಾಲೋ ಮಾಡಿ
Comments
ಬರಗಾಲ ಘೋಷಣೆಯಿಂದ 5 ಎಕರೆಯಷ್ಟು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ದೊರಕುವುದು ನಿಶ್ಚಿತ. ರೈತರ ಮಾಹಿತಿ ಫ್ರೂಟ್ಸ್ ಸಾಫ್ಟವೇರ್‌ನಲ್ಲಿ ಶೇ 68 ರಷ್ಟು ನೋಂದಣಿ ಆಗಿದೆ. ಉಳಿದವರೂ ಹೆಸರು ನೋಂದಣಿ ಮಾಡಬೇಕು.
ಶಾಂತಗೌಡ ಬಿರಾದಾರ, ತಹಶೀಲ್ದಾರ್
ರೈತರು ಮಳೆ ಕೊರತೆಯ ನಡುವೆ ಬಿತ್ತನೆ ಮಾಡಿದರೂ ಬೆಳೆಯೊಳಗಿನ ಕಳೆ ತೆಗೆದಿಲ್ಲ. ಹುಲ್ಲು ತೆಗೆದು ಬಿತ್ತನೆ ಕೈಗೊಳ್ಳುವುದಕ್ಕೆ ರೈತರ ಹತ್ತಿರ ಹಣ ಇಲ್ಲ. ಮುಂದೆ ಮಳೆ ಬರುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ ವಿವಿಧ ಸೌಲಭ್ಯ ನೀಡಬೇಕು.
ಸಂತೋಷ ಗುದಗೆ, ಉಪಾಧ್ಯಕ್ಷ, ಕರ್ನಾಟಕ ರೈತ ಸಂಘ
ಬರದಿಂದ ಹಾನಿಯಾದ ಪ್ರತಿ ಎಕರೆಗೆ ₹25000 ರಂತೆ ಪರಿಹಾರ ಧನ ನೀಡಬೇಕು. ಬರೀ 5 ಎಕರೆಯಷ್ಟು ಮಾತ್ರ ಪರಿಗಣಿಸದೆ ಹೆಚ್ಚಿನ ಜಮೀನಿನಲ್ಲಿ ನಷ್ಟವಾಗಿದ್ದರೂ ಸಹಾಯ ಒದಗಿಸಬೇಕು.
ವೀರೇಶ ಬೋರಗೆ, ರೈತ ಮುಖಂಡ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಹೊಲವೊಂದರಲ್ಲಿ ಮಂಗಗಳು ಗೋಧಿಯ ಮೊಳಕೆ ತಿನ್ನುತ್ತಿರುವುದು

ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಹೊಲವೊಂದರಲ್ಲಿ ಮಂಗಗಳು ಗೋಧಿಯ ಮೊಳಕೆ ತಿನ್ನುತ್ತಿರುವುದು

ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT