ಬರಗಾಲ ಘೋಷಣೆಯಿಂದ 5 ಎಕರೆಯಷ್ಟು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ದೊರಕುವುದು ನಿಶ್ಚಿತ. ರೈತರ ಮಾಹಿತಿ ಫ್ರೂಟ್ಸ್ ಸಾಫ್ಟವೇರ್ನಲ್ಲಿ ಶೇ 68 ರಷ್ಟು ನೋಂದಣಿ ಆಗಿದೆ. ಉಳಿದವರೂ ಹೆಸರು ನೋಂದಣಿ ಮಾಡಬೇಕು.
ಶಾಂತಗೌಡ ಬಿರಾದಾರ, ತಹಶೀಲ್ದಾರ್
ರೈತರು ಮಳೆ ಕೊರತೆಯ ನಡುವೆ ಬಿತ್ತನೆ ಮಾಡಿದರೂ ಬೆಳೆಯೊಳಗಿನ ಕಳೆ ತೆಗೆದಿಲ್ಲ. ಹುಲ್ಲು ತೆಗೆದು ಬಿತ್ತನೆ ಕೈಗೊಳ್ಳುವುದಕ್ಕೆ ರೈತರ ಹತ್ತಿರ ಹಣ ಇಲ್ಲ. ಮುಂದೆ ಮಳೆ ಬರುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ ವಿವಿಧ ಸೌಲಭ್ಯ ನೀಡಬೇಕು.
ಸಂತೋಷ ಗುದಗೆ, ಉಪಾಧ್ಯಕ್ಷ, ಕರ್ನಾಟಕ ರೈತ ಸಂಘ
ಬರದಿಂದ ಹಾನಿಯಾದ ಪ್ರತಿ ಎಕರೆಗೆ ₹25000 ರಂತೆ ಪರಿಹಾರ ಧನ ನೀಡಬೇಕು. ಬರೀ 5 ಎಕರೆಯಷ್ಟು ಮಾತ್ರ ಪರಿಗಣಿಸದೆ ಹೆಚ್ಚಿನ ಜಮೀನಿನಲ್ಲಿ ನಷ್ಟವಾಗಿದ್ದರೂ ಸಹಾಯ ಒದಗಿಸಬೇಕು.
ವೀರೇಶ ಬೋರಗೆ, ರೈತ ಮುಖಂಡ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಹೊಲವೊಂದರಲ್ಲಿ ಮಂಗಗಳು ಗೋಧಿಯ ಮೊಳಕೆ ತಿನ್ನುತ್ತಿರುವುದು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು