‘ಜಿಲ್ಲಾ ಆಸ್ಪತ್ರೆಯಲ್ಲಿ ಕಾಯಂ ಆಡಳಿತಾಧಿಕಾರಿ ಇಲ್ಲ, ಕಾಯಂ ನಿರ್ದೇಶಕರಿಲ್ಲ, ಪ್ರಾಚಾರ್ಯರಿಲ್ಲ. ಎಲ್ಲರೂ ಉಸ್ತುವಾರಿಗಳೇ ತುಂಬಿದ್ದಾರೆ. ಮಿಗಿಲಾಗಿ ಇಲ್ಲಿ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ವೈದ್ಯಕೀಯ ಮೂಲ ಸೌಕರ್ಯದ ಸುಧಾರಣೆ ಆಗಲಿಲ್ಲ. ವೈದ್ಯಕೀಯ ಮತ್ತು ಆರೋಗ್ಯ ಖಾತೆ ಎರಡನ್ನೂ ನಿಭಾಯಿಸುತ್ತಿರುವ ಸಚಿವರೇ ನಿಮ್ಮ ಜವಾಬ್ದಾರಿ ಏನು ಹೇಳಿ?’ ಎಂದೂ ಪ್ರಶ್ನಿಸಿದರು.