ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಕೆ.ಪುಂಡಲಿಕರಾವ, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಕನ್ನಿರಾಮ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವಾಣ್, ಪಕ್ಷದ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೊಳ್ಳೂರ್, ತಾಲ್ಲೂಕಿನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ದೇಶಮುಖ, ಅಂಜಲಿ ಪಾಟೀಲ, ಉಮಾದೇವಿ ಭಾಲ್ಕೆ, ರೈತ ಮುಖಂಡ ಪ್ರಕಾಶ ಬಾವುಗೆ, ಸ್ಥಳೀಯ ಮುಖಂಡ ರಾಮಣ್ಣ ವಡೆಯರ್, ಬಾಬುರಾವ ತಾರೆ, ಡಾ.ಫಯಾಜಅಲಿ, ಅನೀಲ ನಿರ್ಮಳೆ, ಬಂಟಿ ದರಬಾರೆ, ರಾಜಕುಮಾರ ಕಂದಗೂಳ, ಶಾಮಣ್ಣ ಉಜನಿಕರ್, ದತ್ತಾತ್ರಿ ಬಾಪುರೆ, ರಾಜು ಯಡವೆ, ಶಂಕರ ಪಾಟೀಲ, ಹರಿದೇವ ಸಂಗನಾಳ ಇದ್ದರು.