ಜಿಲ್ಲಾ ಮಲೇರಿಯಾ ಅಧಿಕಾರಿ ಬಾಬುರಾವ್ ಪ್ರಿಯಾ, ಕಮಲಾಕರ ಹಲಗೆ, ರಾಜಶೇಖರ ತಂಬಾಕೆ, ವೈದ್ಯಾಧಿಕಾರಿ ಡಾ.ಅಜಯ ಮತ್ತಣ್ಣ, ಮಹೇಶ ಲೋಣಿ, ಸೂರ್ಯಕಾಂತ ಮುಳೆ, ಶಾಂತವಿಜಯ ಪಾಟೀಲ, ಉದಯಕುಮಾರ ಮುಳೆ, ಕಾರ್ತಿಕ ಸ್ವಾಮಿ, ದಿಲೀಪ ಗಿರಗಂಟೆ, ಗುರಣ್ಣ ಬಿರಾದಾರ, ರಾಚಣ್ಣ ಹಂಡಗೆ, ಅಂಬಾರಾಯ ಮೇತ್ರೆ ಪಾಲ್ಗೊಂಡಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.